ಹೊಲದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕರಡಿ ದಾಳಿ ಮಾಡಿರುವ ಘಟನೆಯು ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಮತ್ತು ಬಸವಹಳ್ಳಿ ಗ್ರಾಮ ದಲ್ಲಿ ನಡೆದಿದೆ. 2 ಕರಡಿಯು ಏಕಾಏಕಿ ಲಕ್ಷಮ್ಮ ಮತ್ತು ಜ್ಯೋತಿ ಮೇಲೆ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ, ಇದನ್ನೂ ಓದಿ:ಬೈರತಿ ಬಸವರಾಜ್ ಮತ್ತು ಶ್ರೀ ಕೋಡಂದ ರಾಮ ಸ್ವಾಮಿ ಗೋವುಗಳಿಗೆ ಪೂಜೆ

Advertisement

Wordpress Social Share Plugin powered by Ultimatelysocial