ಬೆಳಿಗ್ಗೆಯಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಮತ್ತೊಮ್ಮೆ ಮಳೆನೀರಿನಲ್ಲಿ ಮುಳುಗಿದೆ. ಮುಂಬಯಿಯ ಕೆಲವು ತಗ್ಗು ಪ್ರದೇಶಗಳಲ್ಲಿ ತೀವ್ರ ಜಲಾವೃತ ಕಂಡುಬAದಿದೆ.ಮುAಬೈನ ಸಿಯಾನ್ ಮತ್ತು ಕುರ್ಲಾದಂತಹ ಪ್ರದೇಶಗಳು ಜಲಾವೃತ ವಾಗಿದ್ದು, ಮೂಲಕ ಸಂಚರಿಸಲು ಬಸ್ಸುಗಳು ಮತ್ತು ದ್ವಿಚಕ್ರ ವಾಹನಗಳು ಕಷ್ಟಪಡುತ್ತಿವೆ.ಹವಾಮಾನ ಇಲಾಖೆ ಈಗಾಗಲೇ ಮುಂಬೈಗೆ ಅರೇಂಜ್ ಅಲರ್ಟ್ ನೀಡಿದೆ ಮತ್ತು ಯಾವುದೇ ಸಂಭವನೀಯ ಪರಿಣಾಮವನ್ನು ಎದುರಿಸಲು ಸ್ಥಳೀಯ ಅಧಿಕಾರಿಗಳನ್ನು ಸಿದ್ಧಪಡಿಸುವಂತೆ ಕೇಳಿದೆ. ಪ್ರಾದೇಶಿಕ ಹವಾಮಾನ ಇಲಾಖೆ, “ಮುಂಬಯಿಯ ಹಲವಾರು ಭಾಗಗಳಲ್ಲಿ ಜಲಾವೃತವಾಗಬಹುದು” […]