ತುಂಬಾ ಅಗತ್ಯವಿದ್ದರೆ ಮಾತ್ರ ಹೋಂ ಐಸೋಲೆಷನ್‌ಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹೋಂ ಐಸೊಲೇಷನ್ ಪಡೆಯುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ೨-೩ ದಿನಗಳ ಹಿಂದೆ ಶೇ.೨೦ರಷ್ಟಿದ್ದ ಹೋಂ ಐಸೊಲೇಷನ್ ಪಡೆಯುವವರ ಸಂಖ್ಯೆ, ನಿನ್ನೆ ಒಂದೇ ದಿನ ಶೇ೫೦ಕ್ಕೆ ಏರಿದೆ. ಅಲ್ಲದೇ ಹೋಂ ಐಸೊಲೇಷನ್‌ಗೆ ಹೆಚ್ಚು ಅವಕಾಶ ಕೊಟ್ಟರೆ ಸೋಂಕು ಹರಡುವ ಸಾಧ್ಯತೆ ಇದೆ. ಸದ್ಯ ಮೈಸೂರಿನಲ್ಲಿ ಕೊರೊನಾ ಸೋಂಕಿತರಿಗೆ ಕೋವಿಡ್ […]

Advertisement

Wordpress Social Share Plugin powered by Ultimatelysocial