ಆರ್ ಆರ್ ನಗರ ಚುನಾವಣಾ ಪ್ರಚಾರದಲ್ಲಿ ಮುನಿರತ್ನ‌ ಪರ ನಟ ದರ್ಶನ್ ಇಡೀ ದಿನ ಮತ ಪ್ರಚಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ  ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಇಡಲಾಗಿದೆ. ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನ ನೇತೃತ್ವದಲ್ಲಿ ಭದ್ರತೆಯನ್ನು ಆಯೋಜಿಸಲಾಗಿದೆ. ಭದ್ರತೆಗಾಗಿ ಒಬ್ಬರು ಡಿಸಿಪಿ,3 ಜನ ಎಸಿಪಿ,5 ಜನ ಇನ್ಸ್ ಪೆಕ್ಟರ್ 15 ಜನ ಸಬ್ ಇನ್ಸ್ ಪೆಕ್ಟರ್,50 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ 2 ಕೆಎಸ್ […]

Advertisement

Wordpress Social Share Plugin powered by Ultimatelysocial