ದಾವಣಗೆರೆ ಜಿಲ್ಲೆಯ ಶ್ವಾನದಳದಲ್ಲಿರುವ 9 ವರ್ಷದ ಶ್ವಾನವೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಸತತವಾಗಿ ಮೂರು ಗಂಟೆ ಕಾಲ 12 ಕಿಮೀ ದೂರ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಬಸವಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷದ ಶ್ವಾನ, ತನಿಖಾಧಿಕಾರಿಗಳೊಂದಿಗೆ ತೆರಳಿತ್ತು. ಬಸವಪಟ್ಟಣದ ಕಾಶಿಪುರ ಗ್ರಾಮದಲ್ಲಿ ಚೇತನ್‌ ಎನ್ನುವ ಆರೋಪಿ ಎರಡು ದಿನಗಳ ಕಾಲ ಅಡಗಿ ಕೂತಿದ್ದ. ಈತನನ್ನು ಡಾಬರ್‌ಮ್ಯಾನ್‌ […]

Advertisement

Wordpress Social Share Plugin powered by Ultimatelysocial