ಟಿಬೆಟ್ ಭಾಗದಲ್ಲಿ ಚೀನಾ ಜೊತೆಗೆ ವೈಮಾನಿಕ ಯುದ್ಧ ನಡೆದರೆ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಮೈಲುಗೈ ಸಾಧಿಸಿಕೊಡಲಿದೆ ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬಿ.ಎಸ್.ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಬಾಲಾಕೋಟ್ ದಾಳಿಯ ರೂವಾರಿ ಎಂದು ಗುರುತಿಸಿಕೊಂಡಿರುವ ಧನೋವಾ “ ರಫೇಲ್ ಯುದ್ಧ ವಿಮಾನಗಳು ಹಾಗೂ ಎಸ್-೪೦೦ ಕ್ಷಿಪಣಿಗಳು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಇನ್ನಷು ್ಟಹೆಚ್ಚಿಸಲಿದೆ. ಭಾರತದೊಡನೆ ಯುದ್ಧಕ್ಕೆ ಮೊದಲು ಶತ್ರರಾಷ್ಟçಗಳು ಮತ್ತೊಮ್ಮೆ ಯೋಚಿಸಲಿ ಎಂದರು. ಫ್ರಾನ್ಸ್ನಲ್ಲಿ ಇರುವ ರಫೇಲ್ ಯುದ್ಧ ವಿಮಾನಗಳಿಗಿಂತಲೂ ಹೆಚ್ಚಿನ […]

Advertisement

Wordpress Social Share Plugin powered by Ultimatelysocial