ಧಾರವಾಡದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವರುಣನ ಅರ್ಭಟ ಸಂಜೆ ಆಗುತ್ತಿದಂತೆ ಮಳೆ ಅಬ್ಬರ ಶುರು.ಮಳೆರಾಯನ ಅರ್ಭಟಕ್ಕೆ ಪರದಾಡುತ್ತಿರುವ ಸಾರ್ವಜನಿಕರು.ಮಳೆಯಿಂದ ತಪ್ಪಿಸಿಕೊಳ್ಳಲು ಅಂಗಡಿಗಳ ಮೊರೆ ಹೋಗುತ್ತಿರುವ ಜನರು   ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆರಾಯನಿಂದ ತಗ್ಗು ಪ್ರದೇಶದಲ್ಲಿ ಹೆಚ್ಚಿದ ಆತಂಕ ,ಮನೆಗಳುಗೆ ಎಲ್ಲಿ‌ನೀರು ನುಗ್ಗುತೋ ಎಂಬ ಆತಂಕದಲ್ಲಿ ಇರುವ ಜನತೆ.

Advertisement

Wordpress Social Share Plugin powered by Ultimatelysocial