65 ನೇ ಕನ್ನಡ ರಾಜೋತ್ಸವ ಹಿನ್ನೆಲೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್ ಮುತ್ತಣ್ಣ ಹೆಸರಿನಲ್ಲಿ ರಾಜ್ ಕುಮಾರ್ ಪುತ್ಥಳಿ ಅನಾವರಣ ಮಾಡಲಾಯಿತು.ಈ ವೇಳೆ ನಟ ಶಿವರಾಜ್ ಕುಮಾರ್ ಮಾತನಾಡಿ ಡಾ.ರಾಜ್ ಕುಮಾರ್ ಮಕ್ಕಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ.ನವೆಂಬರ್ ತಿಂಗಳಲ್ಲಿ ಅಪ್ಪಾಜಿ ಪ್ರತಿಮೆ ಅನಾವರಣ ಮಾಡಿದ್ದು. ಖುಷಿ ವಿಚಾರ.ಬಿಬಿಎಂಪಿಯ ಒಳ್ಳೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲು ಅವಕಾಶ ನೀಡಿದೆ ಎಂದ ನಟ ಶಿವರಾಜ್ ಕುಮಾರ್ ಹೇಳಿದ್ರು. ಕಾರ್ಯಕ್ರಮದಲ್ಲಿಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ . […]

Advertisement

Wordpress Social Share Plugin powered by Ultimatelysocial