ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು..ವಿಷಯ ತಿಳಿದ ತಕ್ಷಣವೇ ಕಡೂರು ಮಾಜಿ ಶಾಸಕರು ಅದಾ YSV_ದತ್ತಣ್ಣ ನವರು ಕಡೂರು ತಾಲ್ಲೂಕ್ ಹುಲಿನಹಳ್ಳಿ ಗ್ರಾಮಕ್ಕೆ ಮಳೆ ಮತ್ತು ಕತ್ತಲನು ಲೆಕ್ಕಿಸದೆ ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಗೆ ಕರೆಮಾಡಿ ಉಳಿದ ಕುರಿಗಳಿಗೆ ಪರಿಶೀಲನೆ ಮಾಡಿ ತಕ್ಷಣ ಓಷದಿ ನೀಡಿ ಎಂದು ತಿಳಿಸಿದರು… ಹಾಗೂ ಕುರಿಗಾಯಿಗಳಿಗೆ ವಯಕ್ತಿಕ ಧನ ಸಹಾಯ ಮಾಡಿ ದ್ಯರ್ಯ ಹೇಳಿದ ಇದನ್ನೂ […]
#Sheep
ಚಿರತೆ ದಾಳಿಗೆ ಕುರಿ ಸಾವನಪ್ಪಿರುವ ಘಟನೆ ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿಯ ವೀರಯ್ಯ ನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.ಇನ್ನು ಶಿವಣ್ಣ ಎಂಬುವರಿಗೆ ಸೇರಿದ ಕುರಿ ಎಂದು ಹೇಳಲಾಗುತ್ತಿದೆ. ತಡರಾತ್ರಿ ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ನಡೆಸಿದೆ. ಸತತ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ದಾಳಿ ಮಾಡುತ್ತಿದ್ದರೂ ನಿರ್ಲಕ್ಷ್ಯ ತೋರಿಸುತ್ತಿರುವ ಅರಣ್ಯ ಅಧಿಕಾರಿಗಳು, ಸದ್ಯ ಭಯಬೀತರಾಗಿರುವ ಸುತ್ತಮುತ್ತಲಿನ ಗ್ರಾಮಸ್ಥರು. ಇದನ್ನೂ ಓದಿ:ಮರಳನ್ನು 3000 ರಿಂದ 4000 ರೂ ಗೆ ಮಾರಾಟ