ಸ್ಯಾಂಡಲ್‌ವುಡ್‌ನಲ್ಲಿ ಸಮರ್ಥ ನಾಯಕನ ಕೊರತೆ ಎದ್ದು ಕಾಣ್ತಿದೆ ಡಾ. ರಾಜ್‌ಕುಮಾರ್, ಅಂಬರೀಶ್ ಕನ್ನಡ ಸಿನಿಮಾರಂಗವನ್ನು ಲೀಡ್ ಮಾಡ್ತಿದ್ರು. ಏನೇ ಸಮಸ್ಯೆ ಬಂದ್ರೂ ಎಲ್ಲರೂ ಅಂಬರೀಶ್ ಬಳಿ ಹೋಗ್ತಿದ್ರು. ಆದ್ರೆ ಈಗ ಸಮಸ್ಯೆ ಉಂಟಾದ್ರೆ ಧ್ವನಿ ಎತ್ತುವವರು ಇಲ್ಲದಂತಾಗಿದೆ. ಅದರಲ್ಲೂ ಕೊರೊನಾ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾವನ್ನೇ ನಂಬಿದವರು ಬೀದಿಗೆ ಬಂದAತಾಗಿದೆ. ಹೀಗಾಗಿ ಸ್ಯಾಂಡಲ್‌ವುಡ್‌ಗೆ ಸಮರ್ಥ ನಾಯಕನ ಅಗತ್ಯವಿರೊದು ಸಿನಿ ಹಿರಿಯರಿಗೆ ಅರ್ಥವಾಗಿದೆ. ಇದರ ಬೆನ್ನಲ್ಲೇ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್‌ಗೆ ಸ್ಯಾಂಡಲ್‌ವುಡ್‌ಲೀಡರ್ ಪಟ್ಟ […]

Advertisement

Wordpress Social Share Plugin powered by Ultimatelysocial