ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಅದಲು ಬದಲು ಪ್ರಕರಣಕ್ಕೆ ಸಂಬAಧಿಸದAತೆ ಜಿಲ್ಲೆಯ ಮೂವರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ರಾಯಚೂರು ಜಿಲ್ಲಾಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತು ಆದೇಶ ಹೊರಡಿಸಿದ್ದಾರೆ. ಕಾನಿಹಾಳದ ಶಿವಕುಮಾರ, ಕುರಕುಂದಾದ ಎಂ ಈರಣ್ಣ ಹಾಗೂ ಹಂಚಿನಾಳ ಕ್ಯಾಂಪಿನ ಸುನಿತಾ ಅಮಾನತಾದವರು. ಜೂನ್ ೨೭ರಂದು ಸಿಂಧನೂರಿನ ಶ್ರೀಕೃಷ್ಣದೇವರಾಯ ಪ್ರೌಢಶಾಲಾ ಕೇಂದ್ರದಲ್ಲಿ ಎಸ್ಎಸ್ಎಲ್ಸಿ ಗಣಿತ ಪರೀಕ್ಷೆ ನಡೆದಿತ್ತು. ಈ ಸಂದರ್ಭದಲ್ಲಿ ರಿಪೀರ್ಟರ್ಸ್ಗೆ ಹಾಗೂ ಫ್ರೆಶರ್ಸ್ಗೆ ಪ್ರಶ್ನೆ ಪತ್ರಿಕಾಗಳನ್ನು ಅದಲು ಬದಲು ಮಾಡಿ ಕೊಡಲಾಗಿತ್ತು […]