ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಸ್ಥಳೀಯ ಅಭಿನಂದನ್ ಸಂಸ್ಥೆಯು ಆರಂಬಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನದ 24 ನೇ ವಾರದ ಸೇವಾ ಕಾರ್ಯವನ್ನು ಮಸ್ಕಿಯ ವಿಶ್ವ ಪ್ರಸಿದ್ಧ ಐತಿಹಾಸಿಕ ಖ್ಯಾತಿಯನ್ನು ಹೊಂದಿದ ಅಶೋಕ ಶಿಲಾಶಾಸನದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ಶಾಸನದ ಆವರಣದಲ್ಲಿ ತಮ್ಮ ಸಿಬ್ಬಂದಿಯೊಂದಿಗೆಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು.ಇದೇ ಸಂದರ್ಭದಲ್ಲಿ ಮಾತನಾಡಿದ ಸಂಡೇ ಫಾರ್ ಸೋಶಿಯಲ್ ವರ್ಕ್ ನ ರುವಾರಿಗಳಾದ ರಾಮಣ್ಣ ಹಂಪರಗುಂದಿ ಅವರು ಮಸ್ಕಿಯನ್ನು ಸುಂದರ ನಗರವನ್ನಾಗಿ ಹಾಗೂ ಭಾರತವನ್ನು […]

Advertisement

Wordpress Social Share Plugin powered by Ultimatelysocial