ವಾಹನಕ್ಕೆ ಸಿಲುಕಿ ಚಿರತೆ ಸಾವನಪ್ಪಿರುವ ಘಟನೆ ಕನಕಪುರ ತಾಲ್ಲೂಕಿನ ತೋಟಹಳ್ಳಿ ಯ ಬಳಿ ಘಟನೆ ನಡೆದಿದೆ. 4 ವರ್ಷದ ಹೆಣ್ಣು ಚಿರತೆ ಮೇಲೆ ವಾಹನ ಹರಿಸಿದ್ದು, ವಾಹನ ಚಾಲಕ ವಾಹನದ ಜೊತೆಗೆ ಗುರುತಿಗೆ ಸಿಗದೇ ಪರಾರಿಯಾಗಿದ್ದಾನೆ,ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ, ಇನ್ನೂ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ಗಾಂಜಾ ಮಾರಾಟದ ಆರೋಪಿಗಳ ಬಂಧನ

Advertisement

Wordpress Social Share Plugin powered by Ultimatelysocial