K.S.R.T.C. ಬಸ್‌ ಹಾಗೂ ಮಾನ್‌ ಟಿಪ್ಪರ್‌ ಮುಖಾಮುಖಿ  ಡಿಕ್ಕಿಯಾಗಿ ಅಪಘಾತವಾಗಿರುವ ಘಟನೆ ಬಾಗಲಕೋಟೆಯ ಇಳಕಲ್ಲನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ… ಗಾಯಾಳುಗಳನ್ನು ಇಳಕಲ್ಲ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಒನ್‌ ವೇ ಇದ್ದರೂ ಪದೇ ಪದೇ ರಾಂಗ್‌ ರೂಟ್ನಲ್ಲಿ ಹೋಗುವ ಕಾರಣ ಅನೇಕ ಅಪಘಾತ ಸಂಭವಿಸಿ ಸಾವುಗಳಾಗಿದೆ. ಅಪಘಾತ ಕುರಿತು ಸ್ಥಳಿಯರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಸರಕಾರ ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು. ಇದನ್ನೂ […]

Advertisement

Wordpress Social Share Plugin powered by Ultimatelysocial