ಚೆನ್ನೈ, ಸೆಪ್ಟೆಂಬರ್‌ 14: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿದ್ದ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಘಟಕದ ಮಾಜಿ ನಾಯಕ ಆರ್‌ಬಿವಿಎಸ್ ಮಣಿಯನ್ ಎಂಬಾತನನ್ನು ಗುರುವಾರ ಮುಂಜಾನೆ ಆತನ ನಿವಾಸದಿಂದ ಬಂಧಿಸಲಾಗಿದೆ. ಬಾಬಾಸಾಹೇಬ್‌ ಅಂಬೇಡ್ಕರ್ ಅವರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಾಜಿ ವಿಎಚ್‌ಪಿ ರಾಜ್ಯ ಘಟಕದ ನಾಯಕನನ್ನು ಮಾಂಬಲಂ ಪೊಲೀಸರು ಮುಂಜಾನೆ 3.30 ರ ಸುಮಾರಿಗೆ ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.   ಬಂಧನವನ್ನು ದೃಢಪಡಿಸಿದ ಪೊಲೀಸರು, […]

Advertisement

Wordpress Social Share Plugin powered by Ultimatelysocial