ಚುನಾವಣೆ ನಿರ್ಭೀತಿ ವಾಗಿ ನಡೆಸಲು ಪೋಲಿಸ್ ಇಲಾಖೆ ಮತ್ತು ಕೇಂದ್ರೀಯ ಮೀಸಲು ಪಡೆಯಿಂದ ಪತ ಸಂಚಲನ ನಡೆಸಲಾಯಿತು!

ಚುನಾವಣೆ ನಿರ್ಭೀತಿ ವಾಗಿ ನಡೆಸಲು ಪೋಲಿಸ್ ಇಲಾಖೆ ಮತ್ತು ಕೇಂದ್ರೀಯ ಮೀಸಲು ಪಡೆಯಿಂದ ಪತ ಸಂಚಲನ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಸುರಪುರ ವಿಭಾಗ, K. S.ನ್ಯಾಮೇಗೌಡ ಮಾತನಾಡಿ.. ಇದು ಸಾರ್ವಜನಿಕರನ್ನು ಹೆದರಿಸುವ ಉದ್ದೇಶ ಅಲ್ಲ ಜನರಿಗೆ ಧೈರ್ಯ ತುಂಬಲು ಜನರು ತಮ್ಮ ಹಕ್ಕನ್ನು ಮತ ಚಲಾಯಿಸಲು ಯಾರಿಗೂ ಹೆದರಬೇಕಾಗಿಲ್ಲ ನಿಮ್ಮ ರಕ್ಷಣೆಗೆ ನಾವಿದ್ದೇವೆ ನಮ್ಮ ಉದ್ದೇಶ ಸಂದೇಶ ಸಾರುವುದೇ ನಮ್ಮ ಗುರಿ ಎಂದು ಹೇಳಿದರು

ಹಳೆಪೇಟೆ ಯಿಂದ ಕೊಳ್ಳುರ್ ಅಗಸಿ ಹೊಸ ಬಸ್ ಸ್ಟ್ಯಾಂಡ್ ಮೂಲಕ ಚರ ಬಸವೇಶ್ವರ ಕಮಾನ್ ಊರಿನ ಎಲ್ಲಾ ಬೀದಿಗಳಲ್ಲಿ ಪತ ಸಂಚಲನ, ಈ ಪತ ಸಂಚನಗಳದಲ್ಲಿ ಇನ್ಸ್ಪೆಕ್ಟರ್ ಚನ್ನಯ್ಯ ಹಿರೇಮಠ್ . ಸಿಪಿಐ ವಿಜಯ್ ಕುಮಾರ್ ಬಿರಾದರ್ ಶಹಪುರ್ ಠಾಣೆಯ ಅಧಿಕಾರಿ ಸಿಬ್ಬಂದಿ ಮತ್ತು ಪ್ಯಾರಾ ಮಿಲ್ಟ್ರಿ ತಂಡ ಪತ ಸಂಚನಲದಲ್ಲಿ ಪಾಲ್ಗೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾಡಿನ ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

Sat Apr 22 , 2023
ನಾಡಿನ ಸಮಸ್ತ ಜನತೆಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial