ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬೆಳಗಿನ ನುಸುಕಿನ ಜಾವದಲ್ಲಿ ಬರುತ್ತಿದ್ದ ಕಾರು ಜಪ್ಪಿನಮೊಗರು ಸಮೀಪ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ.ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವ್ನಪ್ಪಿದ್ದಾನೆ.ಮತ್ತು ಕಾರಿನಲ್ಲಿದ್ದ ಕೆಲವರಿಗೆ ಗಾಂಭೀರವಾಗಿ ಗಾಯಗೊಂಡಿದ್ದರೆ ಅವರನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ಸೇರಿಸಲಾಗಿದೆ,ಅವರ ಹೆಸರುಗಳು ತಿಳಿದು ಬಂದಿಲ್ಲ.ಮಂಗಳೂರು ರಾಜ್ಯ ಹೆದ್ದಾರಿ 66 ಜಪ್ಪಿನ ಮೊಗರು ಸಮೀಪದ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಂಬಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ನಡೆಸುತ್ತಿದ್ದರೆ.
Please follow and like us:
Sun May 31 , 2020
ಜಿ7 ಶೃಂಗ ಸಭೆ ಇದೇ ಜೂನ್ನಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಭಿತೀ ಹಿನ್ನಲೇಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ ಗೆ ಮುಂದೂಡಿದ್ದಾರೆ, ಪ್ರತಿವರ್ಷ ಜಿ7 ಶೃಂಗಸಭೆಯಲ್ಲಿ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಪಾಳ್ಗೊಳ್ಳುತ್ತಿತ್ತು. ಆದರೆ ಈಗ ಜಿ-7 ಶೃಂಗ ದೇಶಗಳೊಂದಿಗೆ ವಿಶ್ವದಅರ್ಥಿಕತೆಯಲ್ಲಿ ಸ್ಥಾನ ಪಡೆದಿರುವ ಭಾರತ, ರಷ್ಯಾ, ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾವನ್ನ ಮತ್ತಿತರ ಕೆಲವು ರಾಷ್ಟ್ರಗಳನ್ನೂ ಈ ಸಭೆಯಲ್ಲಿ ಭಾಗವಹಿಸುವಂತೆ ಟ್ರಂಪ್ಆಹ್ವಾನ […]