ಸಿದ್ದರಾಮಯ್ಯ ಮುಖ್ಯಮಂತ್ರಿ ಗುಂಗಲ್ಲಿದ್ದಾರೆ-ಆರ್ ಅಶೋಕ್

ಸರ್ಕಾರದ ವಿರುದ್ಧ ಪದೇ ಪದೇ ಆರೋಪಗಳನ್ನು ಹೊರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಬೆಂಗಳೂರು ದಕ್ಷಿಣ ವಲಯದ ಸಭೆ ಬಳಿಕ ತಿರುಗೇಟು ನೀಡಿರುವ ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಮುಖ್ಯಮಂತ್ರಿ ಗುಂಗಲ್ಲಿದ್ದಾರೆ.ಅವರು ವಿಪಕ್ಷ ನಾಯಕ, ಎಂಬುದು ಮರೆತಿರುವ ಹಾಗೆ ಭಾಸವಾಗುತ್ತಿದೆ ಎಂದು ಆರ್ ಆಶೋಕ್ ಹೇಳಿದ್ದರು.ಸಿದ್ದರಾಮಯ್ಯ ನಮಗೆ ಸೂಚನೆ ಕೊಡುವ ಅಧಿಕಾರ ಹೊಂದಿಲ್ಲ.ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರೆ ಹೊರತು ಮುಖ್ಯಮಂತ್ರಿ ಅಲ್ಲ ಎಂಬುದು ಮರೆತಿರುವ ಹಾಗೆ ಕಾಣುತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಅವರು ಸಲಹೆ ಮಾತ್ರ ಕೊಡಬೇಕು ಅಷ್ಟೇ ಆರ್ಡರ್ ಮಾಡುವಂತಿಲ್ಲ ಎಂದು ಹೇಳಿಕೆಇತ್ತರು.

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Fri Jul 24 , 2020
ಒಬ್ಬ ವ್ಯಕ್ತಿಯ ಇಮೇಜ್ ಬದಲಾದರೆ ಇಡೀ ದೇಶದ ಚಿತ್ರಣ ಬದಲಾಗುವುದಿಲ್ಲ. ಮೋದಿಯ ದೂರದೃಷ್ಟಿ ಇಲ್ಲದ ವಿಚಾರಗಳೇ ನಮ್ಮ ಭೂಪ್ರದೇಶದ ಮೇಲೆ ಬೇರೆಯವರು ಕಣ್ಣು ಹಾಕಲು ಕಾರಣ.ನಾವು ಪ್ರಪಂಚದ ದೃಷ್ಟಿಯಲ್ಲಿ ಯೋಚನೆ ಮಾಡಬೇಕು ಎಂದಿದ್ದಾರೆ. ಜನರ ಒಳಿತಿಗಾಗಿ ಪ್ರಶ್ನೆ ಕೇಳುವುದು ನನ್ನ ಜವಾಬ್ದಾರಿ. ದೇಶದ ಹಿತ ಕಾಪಾಡಲು ಮುಂದೆ ನಿಲ್ಲಲೇಬೇಕಾಗುತ್ತದೆ. ಒಬ್ಬ ವ್ಯಕ್ತಿ ನಕಲಿ ಇಮೇಜ್ ಬೆಳೆಸಿಕೊಂಡು ಇದನ್ನೇ ಸತ್ಯ ಎಂದು ನಂಬಿಸಲು ಹೋಗಬಾರದು. ದೇಶದ ಪರಿಸ್ಥಿತಿ ಬೇರೆಯೇ ಆಗಿದೆ ಎಂದು […]

Advertisement

Wordpress Social Share Plugin powered by Ultimatelysocial