ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಒಬ್ಬ ವ್ಯಕ್ತಿಯ ಇಮೇಜ್ ಬದಲಾದರೆ ಇಡೀ ದೇಶದ ಚಿತ್ರಣ ಬದಲಾಗುವುದಿಲ್ಲ. ಮೋದಿಯ ದೂರದೃಷ್ಟಿ ಇಲ್ಲದ ವಿಚಾರಗಳೇ ನಮ್ಮ ಭೂಪ್ರದೇಶದ ಮೇಲೆ ಬೇರೆಯವರು ಕಣ್ಣು ಹಾಕಲು ಕಾರಣ.ನಾವು ಪ್ರಪಂಚದ ದೃಷ್ಟಿಯಲ್ಲಿ ಯೋಚನೆ ಮಾಡಬೇಕು ಎಂದಿದ್ದಾರೆ. ಜನರ ಒಳಿತಿಗಾಗಿ ಪ್ರಶ್ನೆ ಕೇಳುವುದು ನನ್ನ ಜವಾಬ್ದಾರಿ. ದೇಶದ ಹಿತ ಕಾಪಾಡಲು ಮುಂದೆ ನಿಲ್ಲಲೇಬೇಕಾಗುತ್ತದೆ. ಒಬ್ಬ ವ್ಯಕ್ತಿ ನಕಲಿ ಇಮೇಜ್ ಬೆಳೆಸಿಕೊಂಡು ಇದನ್ನೇ ಸತ್ಯ ಎಂದು ನಂಬಿಸಲು ಹೋಗಬಾರದು. ದೇಶದ ಪರಿಸ್ಥಿತಿ ಬೇರೆಯೇ ಆಗಿದೆ ಎಂದು ರಾಹುಲ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಟೀಕೆ

Fri Jul 24 , 2020
ಕೊರೊನಾ ಸಮಯದಲ್ಲಿ ರಾಜ್ಯದಲ್ಲಿ ಉಭಯ ರಾಷ್ಟಿçÃಯ ಪಕ್ಷಗಳು ಸರಸಪ್ಪರ ದಾಖಲೆಯ ಆರೋಪಕ್ಕೆ ಇಳಿದೆವೆ. ಪಕ್ಷ ಬೇಧ ಮರೆತು ಒಗ್ಗಟಿನ ಮಂತ್ರ ಜಪಿಸುವುದು ಬಿಟ್ಟು ರಾಜಕಾರಣಕ್ಕೆ ಇಳಿದೆವೆ.  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದರು.ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಇದು ಭಂಡತನದ ಪರಮಾವಧಿ ಎಂದು ವಿಧಾನಸಭೆಯ ವಿರೋಧ […]

Advertisement

Wordpress Social Share Plugin powered by Ultimatelysocial