ಒಬ್ಬ ವ್ಯಕ್ತಿಯ ಇಮೇಜ್ ಬದಲಾದರೆ ಇಡೀ ದೇಶದ ಚಿತ್ರಣ ಬದಲಾಗುವುದಿಲ್ಲ. ಮೋದಿಯ ದೂರದೃಷ್ಟಿ ಇಲ್ಲದ ವಿಚಾರಗಳೇ ನಮ್ಮ ಭೂಪ್ರದೇಶದ ಮೇಲೆ ಬೇರೆಯವರು ಕಣ್ಣು ಹಾಕಲು ಕಾರಣ.ನಾವು ಪ್ರಪಂಚದ ದೃಷ್ಟಿಯಲ್ಲಿ ಯೋಚನೆ ಮಾಡಬೇಕು ಎಂದಿದ್ದಾರೆ. ಜನರ ಒಳಿತಿಗಾಗಿ ಪ್ರಶ್ನೆ ಕೇಳುವುದು ನನ್ನ ಜವಾಬ್ದಾರಿ. ದೇಶದ ಹಿತ ಕಾಪಾಡಲು ಮುಂದೆ ನಿಲ್ಲಲೇಬೇಕಾಗುತ್ತದೆ. ಒಬ್ಬ ವ್ಯಕ್ತಿ ನಕಲಿ ಇಮೇಜ್ ಬೆಳೆಸಿಕೊಂಡು ಇದನ್ನೇ ಸತ್ಯ ಎಂದು ನಂಬಿಸಲು ಹೋಗಬಾರದು. ದೇಶದ ಪರಿಸ್ಥಿತಿ ಬೇರೆಯೇ ಆಗಿದೆ ಎಂದು ರಾಹುಲ್ ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Please follow and like us: