ಕಾಡಾನೆ ತುಳಿತಕ್ಕೆ ವ್ಯಕ್ತಿಯ ಕಾಲು ಮುರಿತ..

ಚಾಮರಾಜನಗರ ಜಿಲ್ಲೆಯ ಹುತ್ತೂರು ಬಳಿ ನಡೆದ ಘಟನೆ.

ಬೈಲೂರು ವಲಯದ ಕತ್ತೆಕಾಲ್ ಪೋಡ್ ಸಮೀಪ ಘಟನೆ ಸಂಭವಿಸಿದ್ದು,

ಮಾದೇಶ್ (45) ಕಾಡಾನೆ ತುಳಿತಕ್ಕೆ ಒಳಗಾದ ವ್ಯಕ್ತಿ

ಗಾಯಾಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

ಶುಕ್ರವಾರ-ಶನಿವಾರ ಬಿಗ್​​​​ಬಾಸ್ ಗ್ರ್ಯಾಂಡ್ ಫಿನಾಲೆ

Mon Dec 26 , 2022
    ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಬದಲಾದ ದಿನದಲ್ಲಿ ನಡೆಯುತ್ತಿದೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಈ ವಿಷಯವನ್ನು ಜನರಿಗೆ ತಿಳಿದಿದ್ದಾರೆ. ಡಿಸೆಂಬರ್ 30, 31ಕ್ಕೆ ಗ್ರ್ಯಾಂಡ್ ಫಿನಾಲೆ ಎಂದು ಘೋಷಣೆ ಮಾಡಿದ್ದಾರೆ.ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಯಾವಾಗಲೂ ಶನಿವಾರ ಮತ್ತು ಭಾನುವಾರ ನಡೆಯುತಿತ್ತು. ಈ ಬಾರಿಯೂ ಅದೇ ರೀತಿ ಆಗಬಹುದು ಎಂದುಕೊಂಡಿದ್ರು. ಆದ್ರೆ ಈ ಬಾರಿ ಶುಕ್ರವಾರ, ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.ಹೊಸ ವರ್ಷ ಬರುವ ಕಾರಣ, […]

Advertisement

Wordpress Social Share Plugin powered by Ultimatelysocial