ಚಾಮರಾಜನಗರ ಜಿಲ್ಲೆಯ ಹುತ್ತೂರು ಬಳಿ ನಡೆದ ಘಟನೆ.
ಬೈಲೂರು ವಲಯದ ಕತ್ತೆಕಾಲ್ ಪೋಡ್ ಸಮೀಪ ಘಟನೆ ಸಂಭವಿಸಿದ್ದು,
ಮಾದೇಶ್ (45) ಕಾಡಾನೆ ತುಳಿತಕ್ಕೆ ಒಳಗಾದ ವ್ಯಕ್ತಿ
ಗಾಯಾಳನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…