ಬಿಎಂಟಿಸಿ ಸುಲಿಗೆಗೆ  ಬ್ರೇಕ್

70 ರೂಪಾಯಿ ಬಸ್ ಪಾಸ್ ಗೆ ಕಂಗಾಲಾಗಿದ್ದ ಜನತೆ ಈ ಸುದ್ದಿಯಿಂದ ಖುಷಿ ಪಡುವಂತಾಗಿದೆ.    ಬಿಎಂಟಿಸಿ ಸುಲಿಗೆ ಮಾಡುತ್ತಿದ್ದಾರೆ ಎಂಬ ಸುದ್ದಿಯನ್ನು ನೋಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ.   ಇಂದು   ಆರು ಬಗೆಯ ಪಾಸ್ ವಿತರಿಸುವಂತೆ ಲಕ್ಷ್ಮಣ ಸವದಿ  ಘೋಷಣೆ ಹೊರಡಿಸಿದ್ದಾರೆ.  ಹೊಸದಾಗಿ 5,10,15,20, ರೂಪಾಯಿಗಳ ಪಾಸ್ ವಿತರಿಸುವಂತೆ ಅಗ್ರಹಿಸಿದ್ದಾರೆ. 70 ರೂಪಾಯಿಯ ದಿನದ ಪಾಸ್ 50 ರೂ ಗೆ  ನೀಡುವಂತೆ ಹೇಳಿದ್ದಾರೆ. ನೂತನ ಬಸ್ ಪಾಸ್ ದರ ತಕ್ಷಣದಿಂದಲೇ ಜಾರಿಯಾಗಬೇಕೆಂದು ಸವದಿ ಘೋಷಿಸಿದ್ದಾರೆ.  2 ಕಿಮೀ  5ರೂ, 3 -4 ಕಿಮೀ ವರೆಗೆ 10ರೂ, 5.0ಯಿಂದ 6.0ಕಿಮೀ ವರೆಗೆ 15 ರೂ, 7.0 ಯಿಂದ 14.0ಕಿಮೀ ವರೆಗೆ 20 ರೂ, 15ರಿಂದ 40 ಕಿಮೀಗೆ 25 ರೂ, 41 ಕಿಮೀಗಿಂತ ಹೆಚ್ಚು ಇದ್ದರೆ 45ಕ್ಕೆ ದರ ನಿಗದಿಪಡಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಅಂಫಾನ್ ನೆರೆಸಂತ್ರಸ್ತರಿಗೆ ಸಹಾಯ ಹಸ್ತ

Mon May 25 , 2020
ಪಶ್ಚಿಮ ಬಂಗಾಳದ ಆಂಫಾನ್ ಚಂಡಮಾರುತದಿಂದ ತತ್ತರಿಸಿದ ಸಾವಿರಾರು ಜನರಿಗೆ ವಿವಿಧ ರೀತಿಯ ಲೋಕೋಪಕಾರಿ ಮತ್ತು ಕೈಗಾರಿಕಾ ಸಂಸ್ಥೆಗಳು ಸಹಾಯ ಹಸ್ತ ನೀಡಲು ಮುಂದಾಗಿವೆ.  ಮೇ ೨೦ ರಂದು ನಡೆದ ಭೂಕುಸಿತದಿಂದ ಸಂಕಷ್ಟದಲ್ಲಿರುವ ಜನರಿಗೆ ಭಾರತ್ ಸೇವಾಶ್ರಮ ಸಂಘ, ರಾಮಕೃಷ್ಣ ಮಿಷನ್ ಮತ್ತು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಭಾರತ್ ಸೇವಾ ಸಂಘ ಸೇರಿಕೊಂಡು ಚಂಡಮಾರುತದಿಂದಾಗಿ ಎಲ್ಲವನ್ನೂ ಕಳೆದುಕೊಂಡಿರುವ ಜನರಿಗೆ ಮೂರು ಟನ್ ಒಣ ಆಹಾರವನ್ನು ಒದಗಿಸಲು ಮುಂದಾಗಿದ್ದು, ಅಂಫಾನ್ ಚಂಡಮಾರುತದ […]

Advertisement

Wordpress Social Share Plugin powered by Ultimatelysocial