ರೌಡಿಶೀಟರ್ ಪ್ರಕಾಶ್ ಕೊಲೆ

ಲಾಕ್‌ಡೌನ್ ಹಿನ್ನಲೆ ಮದ್ಯ ಸಿಗುತ್ತಿಲ್ಲ. ಆದ್ರೆ ಜನರಿಗೆ ಕುಡಿಯುವ ಚಪಲ ಒಂದು ಕೊಲೆಯನ್ನು ಮಾಡುವ ಹಂತಕ್ಕೆ ಕರೆದುಕೊಂಡು ಹೋಗಿತ್ತು. ಹೌದು ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಲೂಸ್ ಎಂಬುವವನ ಕೊಲೆಗೆ ಸಂಬಂಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.  ಪ್ರಕಾಶ್‌ನ ಬಳಿ ಮದ್ಯ ಕೊಡುವಂತೆ ಲೊಕೇಶ್ ಜಗಳವಾಡಿದ್ದ ಪ್ರಕಾಶ್ ಇಲ್ಲ ಎಂದಿದ್ದಕ್ಕೆ ಸ್ನೇಹಿತರು ಕಾಡ್ಸ್ ಆಡುವ ನೆಪದಲ್ಲಿ ಆತನನ್ನು ಕರೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಈ ಕೊಲೆಯ ಬಗ್ಗೆ ಪರಿಶೀಲನೆ ನಡೆಸಿ ಲೊಕೇಶ್, ನಿಖಿಲ್ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಡಲ್‌ವುಡ್ ನಟ ಅನೀಶ್ ಸಹಾಯ ಹಸ್ತ

Mon Apr 27 , 2020
ಕನ್ನಡದ ಅಲ್ಲು ಅರ್ಜುನ್ ಅಂತಾನೇ ಹೆಸರಾಗಿರೋ ಸ್ಯಾಂಡಲ್‌ವುಡ್ ನ ಉದಯೋನ್ಮುಖ ನಾಯಕ ನಟ ಅನೀಶ್ ಲಾಕ್‌ಡೌನ್ ಹಿನ್ನಲೆ ಹಸಿವಿನಿಂದ ಬಳಲುತ್ತಿರುವ ಎಷ್ಟೋ ಜೀವಗಳಿಗೆ ಆಸರೆಯಾಗಿದ್ದಾರೆ. ಹೌದು ಅನಿಶ್ ಅವರ ಕು ಟುಂಬದವರೆಲ್ಲ ಸೇರಿಕೊಂಡು ಅಡುಗೆ ತಯಾರಿಸಿ ಊಟ ಸಿಗದ ೧೦೦೦ ಜನರಿಗೆ ಊಟದ ಪ್ಯಾಕೆಟ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ದಿನ ೧೦೦೦ ಜನರಿಗೆ ಅವರ ಕುಟುಂಬದವರಿAದ ಆಹಾರ ತಲುಪಿಸಲಾಗುತ್ತದೆ. ಈ ವರೆಗೂ ೨೫೦೦೦ ಜನರಿಗೆ ಊಟ ನೀಡಿದ್ದಾರೆ. ಕೊರೊನಾ […]

Advertisement

Wordpress Social Share Plugin powered by Ultimatelysocial