ಅಂತರ್ ರಾಜ್ಯ ಮನೆಗಳ್ಳರನ್ನ ಬಂಧಿಸಿದ ಪೊಲೀಸರು..

ಅಂತರ್ ರಾಜ್ಯ ಮನೆಗಳ್ಳರನ್ನ ಬಂಧಿಸಿದ ಪೊಲೀಸರು ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳ ಬಂಧನ, ಶರತ್ ಕುಮಾರ್, ವಿನೋದ್ ಕುಮಾರ್ ಬಂಧಿತರು.. ಬಂಧಿತರಿಂದ 6.23ಲಕ್ಷ ಮೌಲ್ಯದ ಚಿನ್ನಾಭರಣ, 1.2ಲಕ್ಷ ಮೌಲ್ಯದ ಬೈಕ್ ಗಳು, ಕೃತ್ಯಕ್ಕೆ ಬಳಸ್ತಿದ್ದ ವಸ್ತುಗಳು ಜಪ್ತಿ ,ಡೋರ್ ಲಾಕ್ ಮುರಿದು ಮನೆಗಳ್ಳತನ ಮಾಡ್ತಿದ್ದ ಆರೋಪಿಗಳು. ಇತ್ತೀಚೆಗೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ ಆರೋಪಿಗಳು. ಮನೆ ಮಾಲೀಕರು ತಮಿಳುನಾಡಿಗೆ ಹೋದಾಗ ಮನೆಗಳ್ಳತನ ಮಾಡಿದ್ರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದ ಮನೆ ಮಾಲೀಕರು ಪ್ರಕರಣ ಸಂಬಂಧ ಆರೋಪಿಗಳ ಬಂಧನ..ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಆಣೆ ಪ್ರಮಾಣಕ್ಕೆ ಮುಂದಾದ ಧಾರವಾಡ ಗ್ರಾಮೀಣ ಶಾಸಕ‌ ಅಮೃತ ದೇಸಾಯಿ..!

Thu Feb 23 , 2023
ಧಾರವಾಡ: ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಆಣೆ‌ ಪ್ರಮಾಣಕ್ಕೆ ಮುಂದಾಗಿದ್ದು ಹಿಂದೂಗಳ ರಕ್ಷಣೆ ಹಾಗೂ ಗುಂಡಾಗಳು,ಕೊಲೆಗಡುಕರನ್ನ ದೂರವಿಡಬೇಕು.ದಂಧೇಕೋರರಿಂದ ಗ್ರಾಮೀಣ ಕ್ಷೇತ್ರವನ್ನು ರಕ್ಷಣೆ ಮಾಡಬೇಕು ಅಂತಾ ಬಿಜೆಪಿ ಕಾರ್ಯಕರ್ತರಿಗೆ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ. ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ‌ ಶಾಸಕ ಅಮೃತ ದೇಸಾಯಿ‌ ನೇತೃತ್ವದಲ್ಲಿ ಬಿಜೆಪಿ ಯುವ ಮೋರ್ಚಾದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅಮೃತ್ ದೇಸಾಯಿ ಗೆಲ್ಲಿಲಿಸಲು ಪಕ್ಷದ ಕಾರ್ಯಕರ್ತರಿಗೆ ಆಣೆ ಪ್ರಮಾಣ ಮಾಡಿಸಲಾಗಿದೆ. ರೌಡಿಗಳು, ಓಸಿ […]

Advertisement

Wordpress Social Share Plugin powered by Ultimatelysocial