ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು. ಕನ್ನಡ ಕಾರ್ಯಕ್ರಮ ಒಂದರಲ್ಲಿ ಮರಾಠಿ ಫಲಕ ಹಾಕಿರುವದನ್ನು ನೋಡಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ನೀರು ಕುಡಿದು ಕನ್ನಡ ಕನ್ನಡನಾಡಿನಲ್ಲಿ ಬೆಳೆದು ಮರಾಠಿ ಫಲಕ ಹಾಕಿದ್ದರಿದ ಕನ್ನಡಿಗರ ಪ್ರತಿಭಟನೆ ಮಾಡಿದ್ದು, ಎಲ್ಲಿ ಹೋದರು ಕರ್ನಾಟಕ ರಕ್ಷಣಾ ವೇದಿಕೆ ಶ್ರೀಮಂತ ಪಾಟೀಲ ಅವರಿಗೆ ಬಹಿಷ್ಕಾರ ಹಾಕುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇನ್ನೂ ಪ್ರತಿಭಟನೆಯಲ್ಲಿ ಗೋಕಾಕ ಕಾರ್ಯಕರ್ತರು , ಅಧ್ಯಕ್ಷರು ಬಾಗಿ ಮತ್ತಿತರು ಉಪಸ್ಥಿತರಿದ್ದರು.