ಭಾರತೀಯ ಜನತಾ ಪಕ್ಷ ಶಹಾಪೂರ ಮಂಡಲ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 242 ನೇ ಜಯಂತಿಯನ್ನು ಆಚರಿಸಲಾಯಿತು.ಶಹಾಪುರ ಮಂಡಲ ಅಧ್ಶಕ್ಷರಾದ ರಾಜೂಗೌಡ ಪಾಟೀಲ ಉಕ್ಕಿನಾಳ ಅಧ್ಶಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣ-ಬಿಜೆಪಿ ಶಹಪೂರ ಕಾರ್ಯಾಮಂಡಲದಲ್ಲಿ ಆಚರಣೆ
Please follow and like us: