ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣ-ಬಿಜೆಪಿ ಶಹಪೂರ ಕಾರ್ಯಾಮಂಡಲದಲ್ಲಿ ಆಚರಣೆ

ಭಾರತೀಯ ಜನತಾ ಪಕ್ಷ ಶಹಾಪೂರ ಮಂಡಲ ಕಾರ್ಯಾಲಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 242 ನೇ ಜಯಂತಿಯನ್ನು ಆಚರಿಸಲಾಯಿತು.ಶಹಾಪುರ ಮಂಡಲ ಅಧ್ಶಕ್ಷರಾದ  ರಾಜೂಗೌಡ ಪಾಟೀಲ ಉಕ್ಕಿನಾಳ ಅಧ್ಶಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲಾಯಿತು.ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

Next Post

242 ನೇ ಕಿತ್ತೂರು ರಾಣಿ ಚೆನ್ನಮ ಜಯಂತಿ-ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಆಚರಣೆ

Fri Oct 23 , 2020
ವೀರ ರಾಣಿ ಚೆನ್ನಮ್ಮಳ  242ನೇ ಜಯಂತಿಯನ್ನು ದೇವದುರ್ಗ ತಾಲೂಕು ಆಡಳಿತ ವತಿಯಿಂದ  ಮಿನಿ ವಿಧಾನ ಸೌಧ ತಹಶಿಲ್ ಕಛೇರಿಯ ಸಭಾಂಗಣದಲ್ಲಿ ಆಚರಿಸಲಾಯಿತು. ಕೊರೊನಾ ಸೋಂಕಿನ ಕಾರಣ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಲೆಕ್ಕಿಗರು ಸೇರಿದಂತೆ ಇತರರ ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. Please follow and like us:

Advertisement

Wordpress Social Share Plugin powered by Ultimatelysocial