ಕೆಳಮಟ್ಟದ ಕಾಯಿಲೇ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ ಎಂದು ನಗರ ಸಭೆಯಾ ಆಯುಕ್ತ ಕಾಂತರಾಜು ಹೇಳಿದ್ದಾರೆ. ನಗರಸಭೆ ಆಯೋಜಿಸಿದ್ದ ಅರಸೀಕೆರೆ ತಾಲ್ಲೂಕು ರೆಡ್ಕ್ರಾಸ್ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಎನರ್ಜಿ ಡ್ರಿಂಕ್ï ಮತ್ತು ಮಾಸ್ಕ್ ವಿತರಣಾ ಮಾಡಿ ಬಳಿಕ ಮಾತನಾಡಿ ಅವರು, ಪೌರ ಕಾರ್ಮಿಕರ ಸೇವೆ ಗುರತಿದ ರೆಡ್ಕ್ರಾಸ್ ಸಂಸ್ಥೆಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭ ದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಣಕಟ್ಟೆಕುಮಾರ್. ವ್ಯವಸ್ಥಾಪಕ ಮಹತ್ಮಾ.ಆರೋಗ್ಯ ನಿರೀಕ್ಷಕ ರೇವಣ ಸಿದ್ದಪ್ಪ. ಜ್ಯೋತಿ. ಪತ್ರಕರ್ತ ಆನಂದ್ ಕೌಶಿಕ್ ಸ್ವಾಮಿ. ಮಂಜುನಾಥ್ ನವೀನ್ ಕುಮಾರ್ ಉಪಸ್ಥಿತರಿದ್ದರು.
ಕೊರೊನಾ ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ
Please follow and like us: