ಕೊರೊನಾ ನಿಯಂತ್ರಣ ಯಾರ ಕೈಯಲ್ಲಿ ಇದೆ ಹೇಳಿ?. ಇವತ್ತು ದೇವರೆ ನಮ್ಮನ್ನು ಕಾಪಾಡಬೇಕು ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.ಚಿತ್ರದರ್ಗದಲ್ಲಿ ಮಾತನಾಡಿದ ಅವರು, ರ್ಕಾರ ವಿಫಲವಾಗಿದೆ ಎಂಬ ಏನೇ ಆರೋಪಗಳು ಇರಬಹುದು, ಆದರೆ ಬಡಜನರ ಬದುಕು ಮುಖ್ಯ ಹಾಗಾಗಿ ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಬೇಕು ಎಂದು ಹೇಳಿದರು.
ಕೊರೊನಾ ನಿವಾರಣೆ ಜವಾಬ್ದಾರಿ ದೇವರ ಹೆಗಲಿಗೆ
Please follow and like us: