ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳ ಸಾವು

ದೇವದರ‍್ಗ ಪಟ್ಟಣದ ಗೌರಮ್ಮ ಪೇಟೆ ಕಾಲೋನಿಯಲ್ಲಿ ಬಂಡೆ ಉರುಳಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರಿಗೆ ಗಾಯವಾಗಿದೆ. ಮನೆಯ ಪಕ್ಕದಲ್ಲಿ ಗುಡ್ಡವಿದ್ದು ಎರಡು ದಿನದಿಂದ ಧಾರಾಕಾರವಾಗಿ ಮಳೆ ಬಂದು ನಿಂತ ಮೇಲೆ ಮಕ್ಕಳು ಗುಡ್ಡದ ಬಂಡೆ ಪಕ್ಕದಲ್ಲಿ ಆಟವಾಡುತ್ತಿರುವಾಗ ಬಂಡೆ ಉರುಳಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮೌನೇಶ ತಂದೆ ಶಿವರಾಜ ಪೂಜಾರಿ ಕಾಲು ಮುರಿದಿದೆ. ಸರ‍್ವಜನಿಕ ರ‍್ಕಾರಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ಕುರಿತು ಮಾತನಾಡಿದ ಜಿಲ್ಲಾ ವರಿಷ್ಠಾಧಿಕಾರಿ ಎಸ್ಪಿ ವೇದಮರ‍್ತಿ ಅವರು ಸರ‍್ವಜನಿಕರಲ್ಲಿ ವಿನಂತಿಸಿಕೊಳ್ಳುವುದೆನೇಂದರೆ ಮಳೆಗಾಲ ಇರುವ ಕಾರಣ ಗುಡ್ಡದಲ್ಲಿ ಮನೆ ಮಾಡಿಕೊಂಡಿರುವವರು ಜಾಗೃತರಾಗಿ ಇರಬೇಕು ಮಣ್ಣಿನ ಸವಕಳಿಂದ ಅತಿ ಹೆಚ್ಚು ಅನಾಹುತಗಳು ಆಗುವ ಸಂಭವಿರುತ್ತದೆ. ಎಂದು ಎಸ್ಪಿ ವೇದಮರ‍್ತಿ ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದ ಹೊಸ ಟ್ರೆಂಡ್

Sat Jul 25 , 2020
ಸ್ಯಾಂಡಲ್‌ವುಡ್‌ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ.ಇದೀಗ ದಾಸನ ಅಭಿಮಾನಿಗಳು ‘ರಾಬರ್ಟ್ʼ ಮಾಸ್ಕ್ ರೆಡಿ ಮಾಡಿದ್ದಾರೆ. ದರ್ಶನ್ ಅವರ ರಾಬರ್ಟ್ ಚಿತ್ರದ ಫೋಟೋ ಈ ಮಾಸ್ಕ್ನಲ್ಲಿರುವುದು ವಿಷೇಶ. ದರ್ಶನ್ ಅಭಿಮಾನಿಗಳು ಈ ಮಾಸ್ಕ್ ಹಾಕಿಕೊಂಡು ಧೂಳೆಬ್ಬಿಸುತ್ತಿದ್ದಾರೆ. Please follow […]

Advertisement

Wordpress Social Share Plugin powered by Ultimatelysocial