ಎಂದಿನಂತೆ ದೇವಸ್ಥಾನದ ಪೂಜಾರಿ ಬೆಳಗ್ಗೆ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಯಲ್ಲಮ್ಮ ದೇವಿಯ ವಿಗ್ರಹದ ಮೇಲೆ ಸರ ಇಲ್ಲದಿದ್ದಾಗ ಅನುಮಾನ ಬಂದು ನೋಡಿದ್ದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.ದೇವಿ ಮೈಮೇಲಿದ್ದ ಬಂಗಾರದ ಬೊರಮಾಳ ಸರ ಕಳ್ಳತನವಾಗಿವೆ. ದೇವಿಯ ಸರ ಕದ್ದ ಆರೋಪಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ. ಆರೋಪಿ ದೇವಸ್ಥಾನಕ್ಕೆ ಹೋಗಿದ್ದನ್ನು . ಯಲ್ಲಮದೇವಿಗೆ ಹಾಕಿದ್ದ ಬಂಗಾರ ಸರ ಕದ್ದ ಕಳ್ಳನಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ.. ಸರ ಕದ್ದ ಕಳ್ಳನಿಗೆ ಸ್ಥಳೀಯ ಧರ್ಮದೇಟು ನೀಡಿದ್ದಾರೆ.. ದೇವಸ್ಥಾನಕ್ಕೆ ಹೋಗಿದ್ದನ್ನು ನೋಡಿದ್ದ ನೆರೆಹೊರೆ ಅಂಗಡಿಯವರು ಸರ ಕದ್ದ ಕಳ್ಳನಿಗೆ ಊರಿನ ಜನ ಧರ್ಮದೇಟು ನೀಡಿದ್ದಾರೆ . ಈ ಘಟನೆ ಬನಹಟ್ಟಿ ಗ್ರಾಮದಲ್ಲಿ ನಡೆದಿದ್ದೆ.. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ..
https://play.google.com/store/apps/details?id=com.speed.newskannada
Please follow and like us: