ರೈತರಿಗೆ ಮಾರಕವಾಗಲಿದೆ ಭೂ ಸುಧಾರಣೆ ಕಾಯ್ದೆ

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದ್ದಾರೆ. ಈ ಕಾಯ್ದೆ ಜನರ ಹಾಗು ರೈತರಿಗೆ ಮಾರಕವಾಗಿದ್ದು ಈ ಕಾಯ್ದೆಯಿಂದ ರೈತರಿಗೆ ತುಂಬಲಾರದ ನಷ್ಟವಾಗಲಿದೆ ಎಂದು ದೇವೆಗೌಡ ಅವರು ಹೇಳಿದ್ದು…..ಒಂದು ವೇಳೆ ಸರ್ಕಾರ ಈ ಕಾಯ್ದೆಯು ಜಾರಿಗೆ ಬಂದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯನ್ನ ಸರ್ಕಾರಕ್ಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಭಾರತಕ್ಕೆ ಬಂದಿಳಿದ ರಫೆಲ್ ವಿಮಾನಗಳು

Wed Jul 29 , 2020
ಫ್ರಾನ್ಸ್ನಿoದ ಬಂದ ರಫೆಲ್ ಯುದ್ಧ ವಿಮಾನ ನೌಕೆಗಳು ಇಂದು ಮದ್ಯಾನ ಅಂಬಾಲ ವಾಯುನೆಲೆಗೆ ಬಂದು ಸೇರ್ಪಡೆಯಾದವು. ಮೊದಲ ಹಂತದಲ್ಲಿ ೫ ವಿಮಾನಗಳು ಭಾರತಕ್ಕೆ ಹಸ್ತಾಂತರ ಆಗಿದ್ದು. ಒಟ್ಟಾರೆ ಭಾರತ ಫ್ರಾನ್ಸ್ ಜೊತೆಗೆ ೩೬ ಯುದ್ಧ ವಿಮಾನಗಳ ಒಡಂಬಡಿಕೆ ಮಾಡಿಕೊಂಡಿತ್ತು. ಅಂಬಾಲ ವಾಯುನೆಲೆಯ ಸುತ್ತ ೧೪೪ ಸೆಕ್ಷನ್ ಜಾರಿಮಾಡಲಾಗಿತ್ತು. ಭಾರತೀಯ ವಾಯುಪಡೆಯ ಮುಖ್ಯಸ್ಥರಾದ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಬರಮಾಡಿಕೊಂಡರು. Please follow and like us:

Advertisement

Wordpress Social Share Plugin powered by Ultimatelysocial