ವಿಶಾಖಪಟ್ಟಣದಲ್ಲಿ ಆದ ಅನಿಲ ಸೋರಿಕೆಯ ದುರಂತಕ್ಕೆ ಸಂಬAಧಿಸಿದAತೆ ಎಲ್ಜಿ ಪಾಲಿರ್ಸ್ನ ೧೨ ಮಂದಿಯನ್ನ ಪೋಲಿಸರು ಬಂಧಿಸಿದ್ದಾರೆ. ಕರ್ತವ್ಯ ಲೋಪವನ್ನ ಎಸಗಿದ ಆರೋಪದ ಮೇಲೆ ೧೨ ಜನರ ವಿರುಧ್ದ ಕೇಸ್ ದಾಖಲಿಸಲಾಗಿದೆ. ದುರಂತದಲ್ಲಿ ೧೨ ಮಂದಿ ಬಲಿಯಾಗಿದ್ದರು. ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದೆ ದುರಂತ ಸಂಭವಿಸಿತ್ತೆAದು ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ ಇಲಾಖೆಗಳ ಅಧಿಕಾರಗಳನ್ನೂ
ವಿಶಾಖಪಟ್ಟಣ ಅನಿಲ ದುರಂತ ೧೨ ಮಂದಿ ಬಂಧನ
Please follow and like us: