ಹೋಂಸ್ಟೇ ರೆಸಾರ್ಟ್, ಲಾಡ್ಜ್ ಬಂದ್

ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಹೊಸ ೧೪ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಮೂಲೆಮೂಲೆಗೂ ಸೋಂಕು ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರ ಬಡಾವಣೆಯ ೨೩ ವರ್ಷದ ಮಹಿಳೆ, ಗೋಣಿಕೊಪ್ಪಲು ನೇತಾಜಿ ಬಡಾವಣೆಯ ೫೦ ವರ್ಷದ ಆರೋಗ್ಯ ಇಲಾಖೆಯ ಅಧಿಕಾರಿ, ತಿತಿಮತಿ ಗ್ರಾಮದ ೫೪ ವರ್ಷದ ಆರೋಗ್ಯ ಇಲಾಖೆಯ ವಾಹನದ ಚಾಲಕನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.ಅದೇ ರೀತಿಯಲ್ಲಿ, ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ೫೦ ವರ್ಷದ ಪುರುಷ, ಪೇರುಂಬಾಡಿ ಗ್ರಾಮದ ೫೬ ವರ್ಷ, ೩೦ ವರ್ಷ ಮತ್ತು ೧೨ ವರ್ಷದ ಒಂದೇ ಕುಟುಂಬದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿವೆ. ಇವರು ಬೆಂಗಳೂರಿನಿAದ ಕೊಡಗಿಗೆ

Please follow and like us:

Leave a Reply

Your email address will not be published. Required fields are marked *

Next Post

ದಿವಂಗತ ರಾಜಶೇಖರ್ ಕೋಟಿಯವರ ಜನ್ಮದಿನ - ಜನಮನ ವೇದಿಕೆಯಿಂದ ಆಚರಣೆ

Tue Jul 7 , 2020
ಆಂದೋಲನ ಪತ್ರಿಕೆಯ ಸಂಸ್ಥಾಪಕರು ಹಾಗೂ ಹಿರಿಯ ಪತ್ರಿಕೋದ್ಯಮಿಗಳಾಗಿದ್ದಂತಹ ದಿವಂಗತ ರಾಜಶೇಕರ್ ಕೋಟಿಯವರ ಜನ್ಮದಿನವನ್ನು ಬಸವೇಶ್ವರ ರಸ್ತೆಯಲ್ಲಿ ಸಸಿ ನೆಡುವ ಮೂಲಕ ಜನಮನ ವೇದಿಕೆಯಿಂದ ನಗರ ಪಾಲಿಕೆ ಸದಸ್ಯ ಎಮ್ ವಿ ರಾಮಪ್ರಸಾದ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.ನಂತರ ಮಾತನಾಡಿದ ಎಮ್ ವಿ ರಾಮಪ್ರಸಾದ್ ರವರು ಕೋಟಿಯವರು ಸರಳ ಜೀವಿಯಾಗಿದ್ದರು ಅನ್ಯಾಯದ ವಿರುದ್ಧ ದನಿಯತ್ತಿ ನ್ಯಾಯದ ಪರ ನಿಲ್ಲುತ್ತಿದ್ದಂತವರು. ಇವರು ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು, ಸಾಮಾಜಿಕ […]

Advertisement

Wordpress Social Share Plugin powered by Ultimatelysocial