ಬೆಂಗಳೂರು : ರಾಜ್ಯದಲ್ಲಿ H3N2 ವೈರಸ್ ಪ್ರಕರಣಗಳು ಆತಂಕ ಹೆಚ್ಚಿಸಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಇಂದಿನಿಂದ ಕ್ಲಿನಿಕಲ್ ಅಡಿಟ್ ನಡೆಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ದೇಶದಲ್ಲಿ H3N2 ವೈರಸ್ ಸೋಂಕಿನ ಆತಂಕ ಹೆಚ್ಚಾಗಿದ್ದು, ಕರ್ನಾಟಕದ ಬಳಿಕ ಹರಿಯಾಣದಲ್ಲಿ H3N2 ವೈರಸ್ ಗೆ ಮತ್ತೊಂದು ಬಲಿಯಾಗಿದೆ.

ಈ ಮೂಲಕ ದೇಶದಲ್ಲಿ H3N2 ಗೆ ಬಲಿಯಾದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

H3N2 ವೈರಸ್ ನಿಂದ ಇಬ್ಬರು ಸಾವನ್ನಪ್ಪಿದ್ದ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತಿದ್ದು, H3N2 ವೈರಸ್ ನ ಮೂಲ ಪತ್ತೆಗೆ ಕ್ಲಿನಿಕ್ ಆಡಿಟ್ ಗೆ ಮುಂದಾಗಿದೆ. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ನಾಳೆಯಿಂದ ಕ್ಲಿನಿಕಲ್ ಆಡಿಟ್ ಆರಂಭಿಸಲಾಗಿದೆ. ದೇಶದಲ್ಲಿ ಈವರೆಗೆ 90 H3N2 ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕ್ಲಿನಿಕಲ್ ಆಡಿಟ್ ನಡೆಸಿ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಷ್ಟು ತಲೆ ಕೆಡಿಸಿಕೊಂಡರೂ ಬಗೆಹರಿಯದ ಫೋಟೋ ಟ್ರಿಕ್ಸ್ ಗಳಿವು..!

Sun Mar 12 , 2023
    ಇಂಟರ್‌ನೆಟ್ ಎಂಬುದು ವಿವಿಧ ಮನಸೆಳೆಯುವ ಮತ್ತು ವಿಲಕ್ಷಣ ವಿಷಯಗಳ ಹಾಟ್‌ಸ್ಪಾಟ್ ಆಗಿದೆ. ಕೆಲವೊಂದು ಗೊಂದಲಮಯ ಚಿತ್ರಗಳನ್ನೂ ನಾವು ಕಾಣಬಹುದು. ಇಲ್ಲೊಂದು ಅಂಥದ್ದೇ ಗೊಂದಲಮಯ ಚಿತ್ರ ವೈರಲ್​ ಆಗಿದೆ. ಚಿತ್ರದಲ್ಲಿ ಏನು ತಪ್ಪಾಗಿದೆ ಎಂಬುದನ್ನು ಕಂಡುಹಿಡಿಯಲು ನೀವು ಚಿತ್ರವನ್ನು 2-3 ಬಾರಿ ನೋಡಬೇಕಾಗುತ್ತದೆ. ಲೈಟಿಂಗ್ ಟ್ರಿಕ್ಸ್ ಅಥವಾ ಫ್ಲಾಬರ್ಗ್ಯಾಸ್ಟಿಂಗ್ ಆಪ್ಟಿಕಲ್ ಭ್ರಮೆಗಳಿಂದ ಈ ಫೋಟೋ ಸೃಷ್ಟಿಯಾಗಿದ್ದು, ನಮ್ಮ ಕಣ್ಣುಗಳನ್ನು ಮೋಸಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ಉದಾಹರಣೆಗೆ, ಈ ಮೊದಲ ಚಿತ್ರವನ್ನು ತೆಗೆದುಕೊಳ್ಳಿ. […]

Advertisement

Wordpress Social Share Plugin powered by Ultimatelysocial