ಯಾದಗಿರಿಯ ಅದ್ದೂರಿ ಸಮಾವೇಶಕ್ಕೆ ಬಂದ ಕಾಂಗ್ರೇಸ್ ಪ್ರಜಾದ್ವನಿ ಯಾತ್ರೆ..
ಪ್ರಜಾ ದ್ವನಿಯಾತ್ರೆಗೆ ಅದ್ದೂರಿ ಸ್ವಾಗತ ನೀಡಿದ ಕಾಂಗ್ರೇಸ್ ಕಾರ್ಯಕರ್ತರು.
ಪುದೀನ ಹಾರ ಹಾಗೂ ಮಲ್ಲಿಗೆ ಹೂವಿನ ಬೃಹತ ಹಾರಗಳನ್ನು ಹಾಕಿ ಪ್ರಜಾದ್ವನಿಗೆ ಸ್ವಾಗತ ಕೋರಿದರು.
ಯಾದಗಿರಿ ನಗರದ ವನಕೇರಾ ಲೇಔಟನಲ್ಲಿ ಆಯೋಜಿಸಲಾದ ಬಹಿರಂಗ ಸಮಾವೇಶಕ್ಕೆ ಬಂದ ನಾಯಕರು.
ದೀಪ ಬೆಳಗಿಸುವ ಮೂಲಕ ಉದ್ಘಾಟನೆ.
ಕಾರ್ಯಕ್ರಮದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ ,ಬಿ.ಕೆ ಹರಿಪ್ರಸಾದ,ರಣದೀಪ ಸುರ್ಜೆವಾಲ,ಸತೀಶ ಜಾರಕಿಹೊಳಿ,ಈಶ್ವರ ಖಂಡ್ರೆ,ಪ್ರೀಯಾಂಕ ಖರ್ಗೆ,ಶರಣಬಸಪ್ಪಗೌಡ ದರ್ಶಾನಪೂರ ,ಕಾರ್ಯಕ್ರಮದಲ್ಲಿ ಉಪಸ್ಥಿತಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: