ಯಾದಗಿರಿಯ ಅದ್ದೂರಿ ಸಮಾವೇಶಕ್ಕೆ ಬಂದ ಕಾಂಗ್ರೇಸ್ ಪ್ರಜಾದ್ವನಿ ಯಾತ್ರೆ..

ಯಾದಗಿರಿಯ ಅದ್ದೂರಿ ಸಮಾವೇಶಕ್ಕೆ ಬಂದ ಕಾಂಗ್ರೇಸ್ ಪ್ರಜಾದ್ವನಿ ಯಾತ್ರೆ..

ಪ್ರಜಾ ದ್ವನಿಯಾತ್ರೆಗೆ ಅದ್ದೂರಿ ಸ್ವಾಗತ ನೀಡಿದ ಕಾಂಗ್ರೇಸ್ ಕಾರ್ಯಕರ್ತರು.

ಪುದೀನ ಹಾರ ಹಾಗೂ ಮಲ್ಲಿಗೆ ಹೂವಿನ ಬೃಹತ ಹಾರಗಳನ್ನು ಹಾಕಿ ಪ್ರಜಾದ್ವನಿಗೆ ಸ್ವಾಗತ ಕೋರಿದರು.

ಯಾದಗಿರಿ ನಗರದ ವನಕೇರಾ ಲೇಔಟನಲ್ಲಿ ಆಯೋಜಿಸಲಾದ ಬಹಿರಂಗ ಸಮಾವೇಶಕ್ಕೆ ಬಂದ ನಾಯಕರು.

ದೀಪ ಬೆಳಗಿಸುವ ಮೂಲಕ ಉದ್ಘಾಟನೆ.

ಕಾರ್ಯಕ್ರಮದಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ,ಡಿ.ಕೆ ಶಿವಕುಮಾರ ,ಬಿ.ಕೆ ಹರಿಪ್ರಸಾದ,ರಣದೀಪ ಸುರ್ಜೆವಾಲ,ಸತೀಶ ಜಾರಕಿಹೊಳಿ,ಈಶ್ವರ ಖಂಡ್ರೆ,ಪ್ರೀಯಾಂಕ ಖರ್ಗೆ,ಶರಣಬಸಪ್ಪಗೌಡ ದರ್ಶಾನಪೂರ ,ಕಾರ್ಯಕ್ರಮದಲ್ಲಿ ಉಪಸ್ಥಿತಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

10 ನೇ ತರಗತಿ ಪಾಸಾದವರಿಗೆ ಭರ್ಜರಿ ಬಂಪರ್:

Sat Jan 28 , 2023
ಭಾರತೀಯ ಅಂಚೆ ಇಲಾಖೆ 40,000ಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇಂದಿನಿಂದಲೇ ಇದು ಶುರುವಾಗಿದೆ. ಒಟ್ಟು 40,889 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕವಾಗಿದೆ. ಗ್ರಾಮೀಣ ಅಂಚೆ ಸೇವಕ, ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, 10ನೇ ತರಗತಿ (ಗಣಿತ ಹಾಗೂ ಇಂಗ್ಲಿಷ್ ವಿಷಯಗಳೊಂದಿಗೆ) ಪಾಸಾದ ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ವೆಬ್ಸೈಟ್ indiapostgdaonline.gov.in […]

Advertisement

Wordpress Social Share Plugin powered by Ultimatelysocial