ಜಾತ್ಯತೀತ ಪಕ್ಷ ಎಂದು ಕರೆಸಿಕೊಳ್ಳುವ ಕುಮಾರಸ್ವಾಮಿ ರವರ ಮನಸ್ಸಿನಲ್ಲಿ ಜಾತಿಯತೆ ಎದ್ದು ಕಾಣುತ್ತಿದೆ ಬಿಜೆಪಿ ಮುಖಂಡ ನಿಶಾಂತ್ ಆರೋಪ.ಕುಮಾರಸ್ವಾಮಿ ರವರ ಅಸ್ಪೃಶ್ಯತೆ ಹೇಳಿಕೆ ಖಂಡಿಸಿ ಹನೂರು ಪಟ್ಟಣದಲ್ಲಿ ಮೌನ ಪ್ರತಿಭಟನೆ.ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ ಮುಖ್ಯಮಂತ್ರಿ ಆಗಲು ದಲಿತರು ಯೋಗ್ಯರೆಲ್ಲ ಎನ್ನುವ ಹಾಗೆ ಅಸ್ಪೃಶ್ಯತೆ ಪದ ಬಳಕೆ ಮಾಡಿರುವುದು ಖಂಡನೀಯ…
ಈ ಹೇಳಿಕೆ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅನುಯಾಯಿಗಳಿಗೆ ಈ ಹೇಳಿಕೆ ನೋವನ್ನುಂಟು ಮಾಡಿದೆ.
ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.
ಇಲ್ಲದಿದ್ದರೆ ಕ್ಷೇತ್ರದಂತೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದ ಮತದಾರ ಜೆಡಿಎಸ್ ಪಕ್ಷಕ್ಕೆ ತಕ್ಕ ಉತ್ತರ ನೀಡದಿದ್ದಾರೆ ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: