ತನಿಖೆ ವೇಳೆ ಪೊಲೀಸರ ಕಣ್ಣಲ್ಲಿ ನೀರು ಬರುವಂತೆ ಮಾಡಿತ್ತು ಮೃತ ವೆಂಕಟೇಶ್ ಕಥೆ.

ತಂದೆಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ವೆಂಕಟೇಶ್.

ಸದಾ ತಂದೆಯ ನೆನಪಲ್ಲಿ ಎಲ್ಲಾ ಕಡೆ ಓಡಾಡುತ್ತಿದ್ದ ವೆಂಕಟೇಶ್.

ತಂದೆಯ ಪೋಟೊ ಕೈಯಲ್ಲಿ ಹಿಡಿದು ಓಡಾಡುತ್ತಿದ್ದ ವೆಂಕಟೇಶ್.

ಅದೇ ರೀತಿ ಅಪಘಾತ ನಡೆದ ದಿನ ಸೋದರನ ಮನೆಗೆ ತೆರಳಿದ್ದ ವೆಂಕಟೇಶ್.

ತಂದೆ ಸಾವಿನ ಬಳಿಕ ತಾಯಿಯೊಂದಿಗೆ ವಾಸವಾಗಿದ್ದ ವೆಂಕಟೇಶ್.

ಅಪಘಾತದ ಬಳಿಕ ಮೃತನ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಮೃತನ ಕೈಯಲ್ಲಿದ್ದ ತಂದೆ ಪೋಟೋದಿಂದಲೇ ಮೃತನ ಸುಳಿವು ಪತ್ತೆ.

ಪೋಟೊ ಸುಳಿವಿನ ಆಧಾರದ ಮೇಲೆ ಮೃತನ ವಿಳಾಸ ಪತ್ತೆಹಚ್ಚಿದ ಸದಾಶಿವನಗರ ಸಂಚಾರಿ ಪೊಲೀಸರು.

ವಿಚಾರಣೆ ವೇಳೆ ಪೊಲೀಸರ ಮುಂದೆ ಅಳಲು ತೋಡಿಕೊಂಡ ವೆಂಕಟೇಶ್ ಕುಟುಂಬಸ್ಥರು.

ತಂದೆಯನ್ನ ತುಂಬಾನೇ ಹಚ್ಚಿಕೊಂಡಿದ್ದ ಮೃತ ವೆಂಕಟೇಶ್.

ಸದ್ಯ ಕಾರು ಪತ್ತೆ ಹಚ್ಚಲು ಮುಂದಾದ ಸದಾಶಿವನಗರ ಸಂಚಾರಿ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಯಾಂಟ್ರೊಗೆ ಹೆದರಿದ್ರಾ ಸಿಐಡಿ ಪೊಲೀಸರು.

Mon Jan 30 , 2023
ಇವ್ನ‌ ಸಹವಾಸವೇ ಬೇಡ ಎಂದು ಕೈ ಕಟ್ಟಿಕೊಂಡ ಸಿಐಡಿ. ಅವ್ನು ಜೈಲಿಗೆ ಹೋದ್ರೆ ಸಾಕೆಂದು ಅಂದುಕೊಂಡ ಪೊಲೀಸರು. ಎರಡು ದಿನ ಮುಂಚಿತವಾಗಿ ಕೋರ್ಟ್ ಗೆ ರವಿ ಪ್ರಡ್ಯೂಸ್. ಇಂದು ಅಂತ್ಯವಾಗಬೇಕಿದ್ದ ಸ್ಯಾಂಟ್ರೊ ಸಿಐಡಿ ಕಸ್ಟಡಿ. ಆತ್ಮಹತ್ಯೆ ಡ್ರಾಮ ಮಾಡಿ ಹೆದರಿಸಿದ್ನಾ ಸ್ಯಾಂಟ್ರೊ. ನೇರ ಆಸ್ಪತ್ರೆಯಿಂದ ಮೈಸೂರಿಗೆ ಕರೆದೊಯ್ದಿದ್ದ ಸಿಐಡಿ ಪೊಲೀಸರು. ಬೇಕಾದ್ರೆ ಮತ್ತೆ ಕಸ್ಟಡಿಗೆ ಪಡೆಯೋದಾಗಿ ಹೇಳಿದ ಸಿಐಡಿ. ರವಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿರೊ ಕೋರ್ಟ್. ಮೈತುಂಬಾ ಕಾಯಿಲೆ ಇರೊ […]

Advertisement

Wordpress Social Share Plugin powered by Ultimatelysocial