ಸ್ಯಾಂಟ್ರೊಗೆ ಹೆದರಿದ್ರಾ ಸಿಐಡಿ ಪೊಲೀಸರು.

ಇವ್ನ‌ ಸಹವಾಸವೇ ಬೇಡ ಎಂದು ಕೈ ಕಟ್ಟಿಕೊಂಡ ಸಿಐಡಿ.

ಅವ್ನು ಜೈಲಿಗೆ ಹೋದ್ರೆ ಸಾಕೆಂದು ಅಂದುಕೊಂಡ ಪೊಲೀಸರು.

ಎರಡು ದಿನ ಮುಂಚಿತವಾಗಿ ಕೋರ್ಟ್ ಗೆ ರವಿ ಪ್ರಡ್ಯೂಸ್.

ಇಂದು ಅಂತ್ಯವಾಗಬೇಕಿದ್ದ ಸ್ಯಾಂಟ್ರೊ ಸಿಐಡಿ ಕಸ್ಟಡಿ.

ಆತ್ಮಹತ್ಯೆ ಡ್ರಾಮ ಮಾಡಿ ಹೆದರಿಸಿದ್ನಾ ಸ್ಯಾಂಟ್ರೊ.

ನೇರ ಆಸ್ಪತ್ರೆಯಿಂದ ಮೈಸೂರಿಗೆ ಕರೆದೊಯ್ದಿದ್ದ ಸಿಐಡಿ ಪೊಲೀಸರು.

ಬೇಕಾದ್ರೆ ಮತ್ತೆ ಕಸ್ಟಡಿಗೆ ಪಡೆಯೋದಾಗಿ ಹೇಳಿದ ಸಿಐಡಿ.

ರವಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿರೊ ಕೋರ್ಟ್.

ಮೈತುಂಬಾ ಕಾಯಿಲೆ ಇರೊ ಸ್ಯಾಂಟ್ರೊ ರವಿ.

ಆತನನ್ನ 24 ಗಂಟೆ ವಾಚ್ ಮಾಡುತ್ತಲೆ ಇರಬೇಕಾಗಿತ್ತು ಪೊಲೀಸರು.

ಸ್ವಲ್ಪ ಅವಕಾಶ ಸಿಕ್ರೂ ಸೂಸೈಡ್ ಮಾಡಿಕೊಳ್ಳೊ ಡ್ರಾಮಾ ಮಾಡ್ತಿದ್ದ ರವಿ.

ಈ ಹಿನ್ನಲೆ ಕೇಸ್ ತನಿಖೆ ಪ್ರಗತಿಯಲ್ಲಿ ಇರುವಾಗಲೆ ಕಸ್ಟಡಿಗೆ ಬೇಡ ಎಂದಿರೊ ಸಿಐಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಿಕಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಮಕ್ಕಳು..

Mon Jan 30 , 2023
ಬೀದರ್ ಜಿಲ್ಲೆಯ ಹುಲಸೂರ ತಾಲಲೂಕಿನ ಬೇಲೂರು ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಸಂಭ್ರಮ.. ಮಕ್ಕಳ ಕೊಲಾಟ.ಲೆಜಿಮ್.ಲಂಬಾಣಿ ನೃತ್ಯದಿಂದ ಜನರ ಗಮನ ಸೆಳೆದ ಮಕ್ಕಳು.. ಮಕ್ಕಳ ಕಲಿಕಾ ಹಬ್ಬಕ್ಕೆ ಗ್ರಾಮದ ರೈತರ ಸಾಥ್ 12 ಹೆಚ್ಚು ಎತ್ತಿನ ಬಂಡಿಗಳು ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಿದ್ಧವು.. ಎತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ವಿರಯೊಧರ ಮತ್ತು 12ನೇ ಶತಮಾನದ ಶರಣರ ಗಮನ ಸೆಳೆದ ಶಾಲೆಯ ಮಕ್ಕಳು.. ಅತಿಥಿಗಳಿಗೆ ಪೆಪ್ಪರ್ ಟೊಪ್ಪಿ.ಮಕ್ಕಳ ವೇಷಭೂಷಣ ನೊಡುಗರ ಗಮನ ಸೆಳೆದವು […]

Advertisement

Wordpress Social Share Plugin powered by Ultimatelysocial