ಇವ್ನ ಸಹವಾಸವೇ ಬೇಡ ಎಂದು ಕೈ ಕಟ್ಟಿಕೊಂಡ ಸಿಐಡಿ.
ಅವ್ನು ಜೈಲಿಗೆ ಹೋದ್ರೆ ಸಾಕೆಂದು ಅಂದುಕೊಂಡ ಪೊಲೀಸರು.
ಎರಡು ದಿನ ಮುಂಚಿತವಾಗಿ ಕೋರ್ಟ್ ಗೆ ರವಿ ಪ್ರಡ್ಯೂಸ್.
ಇಂದು ಅಂತ್ಯವಾಗಬೇಕಿದ್ದ ಸ್ಯಾಂಟ್ರೊ ಸಿಐಡಿ ಕಸ್ಟಡಿ.
ಆತ್ಮಹತ್ಯೆ ಡ್ರಾಮ ಮಾಡಿ ಹೆದರಿಸಿದ್ನಾ ಸ್ಯಾಂಟ್ರೊ.
ನೇರ ಆಸ್ಪತ್ರೆಯಿಂದ ಮೈಸೂರಿಗೆ ಕರೆದೊಯ್ದಿದ್ದ ಸಿಐಡಿ ಪೊಲೀಸರು.
ಬೇಕಾದ್ರೆ ಮತ್ತೆ ಕಸ್ಟಡಿಗೆ ಪಡೆಯೋದಾಗಿ ಹೇಳಿದ ಸಿಐಡಿ.
ರವಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿರೊ ಕೋರ್ಟ್.
ಮೈತುಂಬಾ ಕಾಯಿಲೆ ಇರೊ ಸ್ಯಾಂಟ್ರೊ ರವಿ.
ಆತನನ್ನ 24 ಗಂಟೆ ವಾಚ್ ಮಾಡುತ್ತಲೆ ಇರಬೇಕಾಗಿತ್ತು ಪೊಲೀಸರು.
ಸ್ವಲ್ಪ ಅವಕಾಶ ಸಿಕ್ರೂ ಸೂಸೈಡ್ ಮಾಡಿಕೊಳ್ಳೊ ಡ್ರಾಮಾ ಮಾಡ್ತಿದ್ದ ರವಿ.
ಈ ಹಿನ್ನಲೆ ಕೇಸ್ ತನಿಖೆ ಪ್ರಗತಿಯಲ್ಲಿ ಇರುವಾಗಲೆ ಕಸ್ಟಡಿಗೆ ಬೇಡ ಎಂದಿರೊ ಸಿಐಡಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada