ಬೀದರ್ ಜಿಲ್ಲೆಯ ಹುಲಸೂರ ತಾಲಲೂಕಿನ ಬೇಲೂರು ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಸಂಭ್ರಮ..
ಮಕ್ಕಳ ಕೊಲಾಟ.ಲೆಜಿಮ್.ಲಂಬಾಣಿ ನೃತ್ಯದಿಂದ ಜನರ ಗಮನ ಸೆಳೆದ ಮಕ್ಕಳು..
ಮಕ್ಕಳ ಕಲಿಕಾ ಹಬ್ಬಕ್ಕೆ ಗ್ರಾಮದ ರೈತರ ಸಾಥ್ 12 ಹೆಚ್ಚು ಎತ್ತಿನ ಬಂಡಿಗಳು ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಿದ್ಧವು..
ಎತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ವಿರಯೊಧರ ಮತ್ತು 12ನೇ ಶತಮಾನದ ಶರಣರ ಗಮನ ಸೆಳೆದ ಶಾಲೆಯ ಮಕ್ಕಳು..
ಅತಿಥಿಗಳಿಗೆ ಪೆಪ್ಪರ್ ಟೊಪ್ಪಿ.ಮಕ್ಕಳ ವೇಷಭೂಷಣ ನೊಡುಗರ ಗಮನ ಸೆಳೆದವು
ತಹಸಿಲ್ದಾರ ಶಿವಾನಂದ ಮೆತ್ರೆ.ಬಿಇಒ ಸಿಜೆ ಹಳ್ಳದ್ ಸೆರಿ ಹಲವು ಶಿಕ್ಷಕರು ಡಿಜೆ ಶಬ್ದಕ್ಕೆ ಸ್ಟೆಪ್ ಹಾಕಿದರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada