ನಾಗೇಶ್‌ ಬದಲು ನಾನೇ ಸ್ಪರ್ಧಿಸಬೇಕಾದೀತು.

ತಿಪಟೂರು: ಇಲ್ಲಿನ ಜನಸ್ತೋಮ ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಸಚಿವ ಬಿ.ಸಿ.ನಾಗೇಶ್‌ ಬದಲು ನಾನೇ ತಿಪಟೂರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗಬಹುದೇನೋ ಎಂದು ಬಿ.ವೈ.ವಿಜಯೇಂದ್ರ ಹೇಳಿದ ಪ್ರಸಂಗ ನಡೆಯಿತು.

ನಗರದ ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ಶ್ರೀ ಗುರುಸಿದ್ಧರಾಮೇಶ್ವರರ 850ನೇ ಸುವರ್ಣ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರು “ವಿಜಯೇಂದ್ರ, ವಿಜಯೇಂದ್ರ, ಯಡಿಯೂರಪ್ಪ’ ಎಂದು ಕೂಗುತ್ತಿದ್ದರು. ಇದನ್ನು ಗಮನಿಸಿದ ವಿಜಯೇಂದ್ರ ಅವರು ತಮಾಷೆಯಾಗಿ ಈ ರೀತಿ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೆಟೆ ರೋಗ ಬಾಧೆ ತಾಳದೆ ನೇಣಿಗೆ ಶರಣಾದ ಯುವ ರೈತ

Mon Jan 16 , 2023
  ನೆಟೆರೋಗಕ್ಕೆ ತುತ್ತಾಗಿ ತೊಗರಿ ಬೇಳೆ ಕೈಕೊಟ್ಟ ಕಾರಣ ಕಾಳಗಿ ತಾಲೂಕಿನ ಕೊಡದೂರ ಗ್ರಾಮದ ಬಡ ರೈತ ಸಂತೋಷಕುಮಾರ ಹರಿಚಂದ್ರ ಜಾಧವ ಕೊಡದೂರ ತಾಂಡಾ ನಿವಾಸಿ (32) ಪಕ್ಕದ 250 ಅಡಿ ಎತ್ತರದ ಏರ್ಟೆಲ್ ಟವರ್ ನ ತುತ್ತತುದಿಯಲ್ಲಿ ಶುಕ್ರವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ಮೃತ ರೈತ ಸಂತೋಷಕುಮಾರನಿಗೆ ಕೇವಲ ಎರಡು ಎಕರೆ ಜಮೀನಿದ್ದು, ಬೇರೆಯವರ ಹೊಲಗಳನ್ನು ಲೀಸ್ ಪಡೆದುಕೊಂಡು, ಒಕ್ಕಲುತನದ ಮೇಲೆ ಅವಲಂಬಿತನಾಗಿ ಉಳುಮೆ […]

Advertisement

Wordpress Social Share Plugin powered by Ultimatelysocial