ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ
ತುಂಗಭದ್ರಾ ನದಿಗೆ ಬಾಗಿನ ಅರ್ಪಣೆ.
ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನ ಆಡಳಿತ ವತಿಯಿಂದ ಬಾಗೀನ ಅರ್ಪಣೆ
ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಇರುವ ಹುಲಿಗೇಮ್ಮ ದೇವಸ್ಥಾನ
ಕಳೆದ ಐದು ದಿನಗಳಿಂದ ಜಲಾಶಯದಿಂದ ನೀರು ಬಿಡುಗಡೆ
ಹುಲಿಗೆಮ್ಮ ದೇವಿಯ ಪಾದಗಟ್ಟಿ ತಲುಪಿರುವ ನೀರು
ಈ ಹಿನ್ನಲೆಯಲ್ಲಿ ಇಂದು ನದಿಗೆ ಬಾಗೀನ ಅರ್ಪಿಸಿದ ದೇವಸ್ಥಾನದ ಆಡಳಿತ ಮಂಡಳಿ..
ದೇವಸ್ಥಾನದ ಆಡಳಿತ ಅಧಿಕಾರಿ ಅರವಿಂದ ಸುತಗಟ್ಟಿ ಇಂದ ಬಾಗೀನ ಅರ್ಪನೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: