ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ ಪ್ರಕರಣ.

ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ ಪ್ರಕರಣ. ಸುಬ್ರಹ್ಮಣ್ಯಪುರ ರೌಡಿಶೀಟರ್ ಶಿವರಾಜ್ ಬರ್ಬರ್ ಹತ್ಯೆ ಮಾಡಿ ಎಸ್ಕೆಪ್ ಅಗಿದ್ದ ಗ್ಯಾಂಗ್ ಬಂಧನ ರೌಡಿಶೀಟರ್ ಮಂಜು ಪೊಲಾರ್ ಕಿರಿಕ್ ಆಂಡ್ ಗ್ಯಾಂಗ್ ಬಂಧನ. ನೆನ್ನೆ ಉತ್ತರಹಳ್ಳಿಯ ಬಾರ್ ವೊಂದರಲ್ಲಿ ಪಾನಮತ್ತರಾಗಿದ್ದ ರೌಡಿಶೀಟರ್ . ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಶಿವರಾಜ್ ತಲೆಗೆ ಬಿಯರ್ ಬಾಟಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೆಪ್ ಆಗಿದ್ದ ಮಂಜ  ಪೊಲಾರ್ ಕಿರಿಕ್ ,ಪುನೀತ್ ,ಕಿರಣ್. ಕಿರಿಕ್ ಹಳೆ ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಿದ್ದ ಶಿವರಾಜ್. ಈ ವೇಳೆ ಸಿಟ್ಟಿಗೆದ್ದು ಹಳೆದನ್ನು ಕಿದಕ ಬೇಡ ಎಂದು ವಾರ್ನಿಂಗ್ ಮಾಡಿದ್ದ ಮಂಜ.  ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೇವರ್ಗಿ ಕ್ಷೇತ್ರಕ್ಕೆ ರದ್ದೇವಾಡಗಿ ಅವರಿಗೆ ಬಿಜೆಪಿ ಟಿಕೆಟ್,

Wed Apr 12 , 2023
ಜೇವರ್ಗಿ ಕ್ಷೇತ್ರಕ್ಕೆ ರದ್ದೇವಾಡಿ ಅವರಿಗೆ ಬಿಜೆಪಿ ಟಿಕೆಟ್,  ದೊಡ್ಡಪ್ ಗೌಡ ಎಸ್. ಪಾಟೀಲ್ ನರಿಬೋಳ ಬೆಂಬಲಿಗರಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ. ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಿ ಎಂ ಎನ್. ಧರ್ಮಸಿಂಗ್ ಅವರ ವಿರುದ್ಧ 2008ರಲ್ಲಿ ಜಯಗಳಿಸಿದ್ದ ಪ್ರಬಲ ಅಭ್ಯರ್ಥಿ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ. ಬಿಜೆಪಿ ಟಿಕೇಟ್ ನಿಂದ್ ವಂಚಿತರಾದ್ದ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ, ತಾಲ್ಲೂಕಿನಾದ್ಯಾಂತ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದರು. ಯಡ್ರಾಮಿ ಪಟ್ಟಣದಲ್ಲಿ ದೊಡ್ಡಪ್ಪಗೌಡ […]

Advertisement

Wordpress Social Share Plugin powered by Ultimatelysocial