ಬೆಂಗಳೂರಿನಲ್ಲಿ ರೌಡಿಶೀಟರ್ ಭೀಕರ ಹತ್ಯೆ ಪ್ರಕರಣ. ಸುಬ್ರಹ್ಮಣ್ಯಪುರ ರೌಡಿಶೀಟರ್ ಶಿವರಾಜ್ ಬರ್ಬರ್ ಹತ್ಯೆ ಮಾಡಿ ಎಸ್ಕೆಪ್ ಅಗಿದ್ದ ಗ್ಯಾಂಗ್ ಬಂಧನ ರೌಡಿಶೀಟರ್ ಮಂಜು ಪೊಲಾರ್ ಕಿರಿಕ್ ಆಂಡ್ ಗ್ಯಾಂಗ್ ಬಂಧನ. ನೆನ್ನೆ ಉತ್ತರಹಳ್ಳಿಯ ಬಾರ್ ವೊಂದರಲ್ಲಿ ಪಾನಮತ್ತರಾಗಿದ್ದ ರೌಡಿಶೀಟರ್ . ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಶಿವರಾಜ್ ತಲೆಗೆ ಬಿಯರ್ ಬಾಟಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೆಪ್ ಆಗಿದ್ದ ಮಂಜ ಪೊಲಾರ್ ಕಿರಿಕ್ ,ಪುನೀತ್ ,ಕಿರಣ್. ಕಿರಿಕ್ ಹಳೆ ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಿದ್ದ ಶಿವರಾಜ್. ಈ ವೇಳೆ ಸಿಟ್ಟಿಗೆದ್ದು ಹಳೆದನ್ನು ಕಿದಕ ಬೇಡ ಎಂದು ವಾರ್ನಿಂಗ್ ಮಾಡಿದ್ದ ಮಂಜ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್.
https://play.google.com/store/apps/details?id=com.speed.newskannada