ಜೇವರ್ಗಿ ಕ್ಷೇತ್ರಕ್ಕೆ ರದ್ದೇವಾಡಿ ಅವರಿಗೆ ಬಿಜೆಪಿ ಟಿಕೆಟ್, ದೊಡ್ಡಪ್ ಗೌಡ ಎಸ್. ಪಾಟೀಲ್ ನರಿಬೋಳ ಬೆಂಬಲಿಗರಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ. ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಿ ಎಂ ಎನ್. ಧರ್ಮಸಿಂಗ್ ಅವರ ವಿರುದ್ಧ 2008ರಲ್ಲಿ ಜಯಗಳಿಸಿದ್ದ ಪ್ರಬಲ ಅಭ್ಯರ್ಥಿ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ. ಬಿಜೆಪಿ ಟಿಕೇಟ್ ನಿಂದ್ ವಂಚಿತರಾದ್ದ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ, ತಾಲ್ಲೂಕಿನಾದ್ಯಾಂತ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದರು. ಯಡ್ರಾಮಿ ಪಟ್ಟಣದಲ್ಲಿ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳಗೇ ಜೈಕಾರ ಹಾಕಿ, ಬಿಜೆಪಿ ನಾಯಕರ ವಿರುದ್ದ ಧಿಕ್ಕಾರ ಕೋಗಿದ ಅಭಿಮಾನಿಗಳು. ಯಡ್ರಾಮಿ ಪಟ್ಟಣದಲ್ಲಿ ಟಾಯರಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
https://play.google.com/store/apps/details?id=com.speed.newskannada