ಜೇವರ್ಗಿ ಕ್ಷೇತ್ರಕ್ಕೆ ರದ್ದೇವಾಡಗಿ ಅವರಿಗೆ ಬಿಜೆಪಿ ಟಿಕೆಟ್,

ಜೇವರ್ಗಿ ಕ್ಷೇತ್ರಕ್ಕೆ ರದ್ದೇವಾಡಿ ಅವರಿಗೆ ಬಿಜೆಪಿ ಟಿಕೆಟ್,  ದೊಡ್ಡಪ್ ಗೌಡ ಎಸ್. ಪಾಟೀಲ್ ನರಿಬೋಳ ಬೆಂಬಲಿಗರಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ. ಜೇವರ್ಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಿ ಎಂ ಎನ್. ಧರ್ಮಸಿಂಗ್ ಅವರ ವಿರುದ್ಧ 2008ರಲ್ಲಿ ಜಯಗಳಿಸಿದ್ದ ಪ್ರಬಲ ಅಭ್ಯರ್ಥಿ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ. ಬಿಜೆಪಿ ಟಿಕೇಟ್ ನಿಂದ್ ವಂಚಿತರಾದ್ದ ದೊಡ್ಡಪ್ಪಗೌಡ ಎಸ್.ಪಾಟೀಲ ನರಿಬೋಳ, ತಾಲ್ಲೂಕಿನಾದ್ಯಾಂತ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದರು. ಯಡ್ರಾಮಿ ಪಟ್ಟಣದಲ್ಲಿ ದೊಡ್ಡಪ್ಪಗೌಡ ಎಸ್. ಪಾಟೀಲ್ ನರಿಬೋಳಗೇ ಜೈಕಾರ ಹಾಕಿ, ಬಿಜೆಪಿ ನಾಯಕರ ವಿರುದ್ದ ಧಿಕ್ಕಾರ ಕೋಗಿದ ಅಭಿಮಾನಿಗಳು. ಯಡ್ರಾಮಿ ಪಟ್ಟಣದಲ್ಲಿ ಟಾಯರಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆ..!

Wed Apr 12 , 2023
ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆಯಲ್ಲಿ ಗುಂಜಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ಡಾ.ರೇವಣ್ಣ. ಡಾ.ರೇವಣ್ಣನಿಗೆ ಸಾತ್ ನೀಡಿದ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಟಿ. ನರಸೀಪುರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಉತ್ತಮವಾದ ವಾತಾವರಣವಾಗಿದ್ದೆ . ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಜನರ ಬಳಿಗೆ ತೆರಳುತ್ತಿದ್ದೇನೆ ,ಈ ಹಿಂದೆಯೂ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದ್ದೇನೆ, ಜನ ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ […]

Advertisement

Wordpress Social Share Plugin powered by Ultimatelysocial