ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆಯಲ್ಲಿ ಗುಂಜಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ಡಾ.ರೇವಣ್ಣ.
ಡಾ.ರೇವಣ್ಣನಿಗೆ ಸಾತ್ ನೀಡಿದ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಟಿ. ನರಸೀಪುರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಉತ್ತಮವಾದ ವಾತಾವರಣವಾಗಿದ್ದೆ .
ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಜನರ ಬಳಿಗೆ ತೆರಳುತ್ತಿದ್ದೇನೆ ,ಈ ಹಿಂದೆಯೂ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದ್ದೇನೆ, ಜನ ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೀತಿ ವಿಶ್ವಾಸವನ್ನು ನೀಡುತ್ತಿದ್ದಾರೆ.
ಬಿ.ಜೆ.ಪಿ(BJP) ಪಕ್ಷದಿಂದ ಈ ಭಾರಿ ಸ್ಥಳೀಯರಿಗೆ ಟಿಕೆಟ್ ನೀಡಿದ್ದಾರೆ, ಸ್ಥಳೀಯ ವ್ಯಕ್ತಿಗಳು ಈ ಭಾರಿ ಗೆಲ್ಲಿಸಬೇಕೆಂಬ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಸಹ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದಾನೆ, ರಾಜಕೀಯ ಎಂಬುದು ಕೇವಲ ಹಣ,ಆಸ್ತಿ ಮಾಡುವುದಕ್ಕಿಲ್ಲ,
ರಾಜಕೀಯ ಎಂದರೆ ಜನರ ಸೇವೆ ಮಾಡುವುದು, ಇಂತಹ ಪವಿತ್ರವಾದ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ಟಿಕೆಟ್ ಘೋಷಣೆ ಮಾಡಿದ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ತಿಳಿಸಿಸುತ್ತೆನೆ, ಮಾಜಿ ಸಚಿವ ಸೋಮಣ್ಣನವರು ಪಕ್ಕದ ಕ್ಷೇತ್ರಕ್ಕೆ ಬಂದಿರುವುದು ಪಕ್ಷಕ್ಕೆ ಬಲವನ್ನು ಇನ್ನು ಹೆಚ್ಚಾಗಿದೆ.
ಟಿ.ನರಸೀಪುರ ಕ್ಷೇತ್ರದಲ್ಲಿ ಬಾರಿ ಬಿ.ಜೆ.ಪಿ(BJP) ಗೆದ್ದು ಇತಿಹಾಸವನ್ನು ನಿರ್ಮಿಸಲಿದೆ, ಟಿ.ನರಸೀಪುರ ಬಿ.ಜೆ.ಪಿ(BJP) ಅಭ್ಯರ್ಥಿ ಡಾ.ರೇವಣ್ಣ ಹೇಳಿಕೆ ನೀಡಿದ್ದಾರೆ..!
ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆಯಲ್ಲಿ ಗುಂಜಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ಡಾ.ರೇವಣ್ಣ.
ಡಾ.ರೇವಣ್ಣನಿಗೆ ಸಾತ್ ನೀಡಿದ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಟಿ. ನರಸೀಪುರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಉತ್ತಮವಾದ ವಾತಾವರಣವಾಗಿದ್ದೆ .
ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಜನರ ಬಳಿಗೆ ತೆರಳುತ್ತಿದ್ದೇನೆ ,ಈ ಹಿಂದೆಯೂ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದ್ದೇನೆ, ಜನ ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೀತಿ ವಿಶ್ವಾಸವನ್ನು ನೀಡುತ್ತಿದ್ದಾರೆ.
ಬಿ.ಜೆ.ಪಿ(BJP) ಪಕ್ಷದಿಂದ ಈ ಭಾರಿ ಸ್ಥಳೀಯರಿಗೆ ಟಿಕೆಟ್ ನೀಡಿದ್ದಾರೆ, ಸ್ಥಳೀಯ ವ್ಯಕ್ತಿಗಳು ಈ ಭಾರಿ ಗೆಲ್ಲಿಸಬೇಕೆಂಬ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಸಹ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದಾನೆ, ರಾಜಕೀಯ ಎಂಬುದು ಕೇವಲ ಹಣ,ಆಸ್ತಿ ಮಾಡುವುದಕ್ಕಿಲ್ಲ,
ರಾಜಕೀಯ ಎಂದರೆ ಜನರ ಸೇವೆ ಮಾಡುವುದು, ಇಂತಹ ಪವಿತ್ರವಾದ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ಟಿಕೆಟ್ ಘೋಷಣೆ ಮಾಡಿದ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ತಿಳಿಸಿಸುತ್ತೆನೆ, ಮಾಜಿ ಸಚಿವ ಸೋಮಣ್ಣನವರು ಪಕ್ಕದ ಕ್ಷೇತ್ರಕ್ಕೆ ಬಂದಿರುವುದು ಪಕ್ಷಕ್ಕೆ ಬಲವನ್ನು ಇನ್ನು ಹೆಚ್ಚಾಗಿದೆ.
ಟಿ.ನರಸೀಪುರ ಕ್ಷೇತ್ರದಲ್ಲಿ ಬಾರಿ ಬಿ.ಜೆ.ಪಿ(BJP) ಗೆದ್ದು ಇತಿಹಾಸವನ್ನು ನಿರ್ಮಿಸಲಿದೆ, ಟಿ.ನರಸೀಪುರ ಬಿ.ಜೆ.ಪಿ(BJP) ಅಭ್ಯರ್ಥಿ ಡಾ.ರೇವಣ್ಣ ಹೇಳಿಕೆ ನೀಡಿದ್ದಾರೆ..!
https://play.google.com/store/apps/details?id=com.speed.newskannada