ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆ..!

ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆಯಲ್ಲಿ ಗುಂಜಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ಡಾ.ರೇವಣ್ಣ.

ಡಾ.ರೇವಣ್ಣನಿಗೆ ಸಾತ್ ನೀಡಿದ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಟಿ. ನರಸೀಪುರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಉತ್ತಮವಾದ ವಾತಾವರಣವಾಗಿದ್ದೆ .
ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಜನರ ಬಳಿಗೆ ತೆರಳುತ್ತಿದ್ದೇನೆ ,ಈ ಹಿಂದೆಯೂ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದ್ದೇನೆ, ಜನ ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೀತಿ ವಿಶ್ವಾಸವನ್ನು ನೀಡುತ್ತಿದ್ದಾರೆ.

ಬಿ.ಜೆ.ಪಿ(BJP) ಪಕ್ಷದಿಂದ ಈ ಭಾರಿ ಸ್ಥಳೀಯರಿಗೆ ಟಿಕೆಟ್ ನೀಡಿದ್ದಾರೆ, ಸ್ಥಳೀಯ ವ್ಯಕ್ತಿಗಳು ಈ ಭಾರಿ ಗೆಲ್ಲಿಸಬೇಕೆಂಬ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಸಹ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದಾನೆ, ರಾಜಕೀಯ ಎಂಬುದು ಕೇವಲ ಹಣ,ಆಸ್ತಿ ಮಾಡುವುದಕ್ಕಿಲ್ಲ,
ರಾಜಕೀಯ ಎಂದರೆ ಜನರ ಸೇವೆ ಮಾಡುವುದು, ಇಂತಹ ಪವಿತ್ರವಾದ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ಟಿಕೆಟ್ ಘೋಷಣೆ ಮಾಡಿದ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ತಿಳಿಸಿಸುತ್ತೆನೆ, ಮಾಜಿ ಸಚಿವ ಸೋಮಣ್ಣನವರು ಪಕ್ಕದ ಕ್ಷೇತ್ರಕ್ಕೆ ಬಂದಿರುವುದು ಪಕ್ಷಕ್ಕೆ ಬಲವನ್ನು ಇನ್ನು ಹೆಚ್ಚಾಗಿದೆ.
ಟಿ.ನರಸೀಪುರ ಕ್ಷೇತ್ರದಲ್ಲಿ ಬಾರಿ ಬಿ.ಜೆ.ಪಿ(BJP) ಗೆದ್ದು ಇತಿಹಾಸವನ್ನು ನಿರ್ಮಿಸಲಿದೆ, ಟಿ.ನರಸೀಪುರ ಬಿ.ಜೆ.ಪಿ(BJP) ಅಭ್ಯರ್ಥಿ ಡಾ.ರೇವಣ್ಣ ಹೇಳಿಕೆ ನೀಡಿದ್ದಾರೆ..!

ಟಿ. ನರಸೀಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಡಾ.ರೇವಣ್ಣರಿಗೆ ದೊರೆತ ಹಿನ್ನಲೆಯಲ್ಲಿ ಗುಂಜಾನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದ ಡಾ.ರೇವಣ್ಣ.

ಡಾ.ರೇವಣ್ಣನಿಗೆ ಸಾತ್ ನೀಡಿದ ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ಟಿ. ನರಸೀಪುರ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿಗೆ ಉತ್ತಮವಾದ ವಾತಾವರಣವಾಗಿದ್ದೆ .
ನಾನು ಅಧಿಕೃತವಾಗಿ ಪಕ್ಷ ಸೇರ್ಪಡೆಯಾದ ಬಳಿಕ ಜನರ ಬಳಿಗೆ ತೆರಳುತ್ತಿದ್ದೇನೆ ,ಈ ಹಿಂದೆಯೂ ಕ್ಷೇತ್ರದ ಮುಖಂಡರು ಕಾರ್ಯಕರ್ತರನ್ನ ಭೇಟಿ ಮಾಡಿದ್ದೇನೆ, ಜನ ನಮ್ಮ ಮೇಲೆ ದೊಡ್ಡ ಮಟ್ಟದಲ್ಲಿ ಪ್ರೀತಿ ವಿಶ್ವಾಸವನ್ನು ನೀಡುತ್ತಿದ್ದಾರೆ.

ಬಿ.ಜೆ.ಪಿ(BJP) ಪಕ್ಷದಿಂದ ಈ ಭಾರಿ ಸ್ಥಳೀಯರಿಗೆ ಟಿಕೆಟ್ ನೀಡಿದ್ದಾರೆ, ಸ್ಥಳೀಯ ವ್ಯಕ್ತಿಗಳು ಈ ಭಾರಿ ಗೆಲ್ಲಿಸಬೇಕೆಂಬ ಅಭಿಪ್ರಾಯ ತಿಳಿಸುತ್ತಿದ್ದಾರೆ. ನಾನು ಸಹ ಎಲ್ಲರನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದಾನೆ, ರಾಜಕೀಯ ಎಂಬುದು ಕೇವಲ ಹಣ,ಆಸ್ತಿ ಮಾಡುವುದಕ್ಕಿಲ್ಲ,
ರಾಜಕೀಯ ಎಂದರೆ ಜನರ ಸೇವೆ ಮಾಡುವುದು, ಇಂತಹ ಪವಿತ್ರವಾದ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ದಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ಟಿಕೆಟ್ ಘೋಷಣೆ ಮಾಡಿದ ಬಿಜೆಪಿಯ ವರಿಷ್ಠರಿಗೆ ಅಭಿನಂದನೆ ತಿಳಿಸಿಸುತ್ತೆನೆ, ಮಾಜಿ ಸಚಿವ ಸೋಮಣ್ಣನವರು ಪಕ್ಕದ ಕ್ಷೇತ್ರಕ್ಕೆ ಬಂದಿರುವುದು ಪಕ್ಷಕ್ಕೆ ಬಲವನ್ನು ಇನ್ನು ಹೆಚ್ಚಾಗಿದೆ.
ಟಿ.ನರಸೀಪುರ ಕ್ಷೇತ್ರದಲ್ಲಿ ಬಾರಿ ಬಿ.ಜೆ.ಪಿ(BJP) ಗೆದ್ದು ಇತಿಹಾಸವನ್ನು ನಿರ್ಮಿಸಲಿದೆ, ಟಿ.ನರಸೀಪುರ ಬಿ.ಜೆ.ಪಿ(BJP) ಅಭ್ಯರ್ಥಿ ಡಾ.ರೇವಣ್ಣ ಹೇಳಿಕೆ ನೀಡಿದ್ದಾರೆ..!

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದಾಶಿವನಗರ ನಿವಾಸದ ಬಳಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ..!

Wed Apr 12 , 2023
ರಾಜಕಾರಣ ಫುಟ್ಬಾಲ್ ಆಟವಲ್ಲ, ಅದೊಂದು ಚದುರಂಗದಾಟ. ಬಿ.ಜೆ.ಪಿ.ಯವರು ಚದುರಂಗದ ದಾಳಗಳನ್ನು ಉರುಳಿಸುತ್ತಿದ್ದಾರೆ. ಉರುಳಿಸಲಿ ಬಿಡಿ. ಅವರಿಗೆ ಶುಭವಾಗಲಿ. ರಾಜಕಾರಣದಲ್ಲಿ ಪ್ರತಿಸ್ಪರ್ಧೆ ಇರಬೇಕು. ಇಂತಹ ಹೋರಾಟ ನನಗೆ ಹೊಸತಲ್ಲ. ನಾನು 1985ರಲ್ಲಿ ದೇವೇಗೌಡರ ವಿರುದ್ಧ ಹೋರಾಡಿದ್ದೆ. ಕುಮಾರಸ್ವಾಮಿ ಅವರ ವಿರುದ್ಧವೂ ಹೋರಾಡಿದ್ದೆ. ಈಗಲೂ ಹೋರಾಡುತ್ತೇನೆ. ನನ್ನ ಜೀವನ ಹೋರಾಟದಿಂದಲೇ ಕೂಡಿದೆ. ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆಯಾ ಎಂಬ ಪ್ರಶ್ನೆಗೆ, ‘ನಾನು ಯಾರ ಜತೆಗೂ ಒಪ್ಪಂದ ಮಾಡಿಕೊಳ್ಳುವ […]

Advertisement

Wordpress Social Share Plugin powered by Ultimatelysocial