ಹುಡುಗೀಗಾಗಿ ಲಾಂಗ್ ಬೀಸಿದ ರೌಡಿಶೀಟರ್!

ಹುಡುಗೀಗಾಗಿ ಲಾಂಗ್ ಬೀಸಿದ ರೌಡಿಶೀಟರ್

ಪಾರ್ಟಿ ಮಾಡಲು ಬಾರ್ ಗೆ ಬಂದವರು ಸಿಬ್ಬಂಧಿ ಮೇಲೆ ಹಲ್ಲೆ.

ಮಾರುದ್ಧ ಲಾಂಗ್ ಬೀಸಿ ಕಿರಿಕ್ ಮಾಡಿದ ರೌಡಿಶೀಟರ್ ಹಾಗು ಆತನ ಸಹಚರರು

ಹುಡುಗೀಯನ್ನ ಬಾರ್ ಗೆ ಕರೆ ತಂದು ಲಾಂಗ್ ಬೀಸಿದ ರೌಡಿಶೀಟರ್

*ಲಾಂಗ್ ಬೀಸಿ ದರ್ಪ ಮೆರೆದ ಎಕ್ಸ್ ಕ್ಲ್ಯೂಸೀವ್ ಸಿಸಿಟಿವಿ ದೃಶ್ಯ.

ಲಾಂಗ್ ಗಳನ್ನ ಜೊತೆಯಲ್ಲಿಟ್ಟುಕೊಂಡೇ ದರ್ಪ ಮೆರೆಯುವ ನಟೋರಿಯಸ್ ರೌಡಿ

ಬೇರೆಡೆ ಪಾರ್ಟಿ ಮಾಡಿ ಮದ್ಯ ಖಾಲಿ ಎಂದು ಎಂಆರ್ ಪಿ ಬಾರ್ ಗೆ ಬಂದಿದ್ದ ಗ್ಯಾಂಗ್

ಸ್ಪಾನಲ್ಲಿ‌ ಕೆಲಸ ಮಾಡ್ತಿದ್ದ ಯುವತಿಯ ಜೊತೆ ಬಂದಿದ್ದ ಗ್ಯಾಂಗ್

ಈ ವೇಳೆ ನಡೆದ ಕಿರಿಕ್ ಗೆ ಲಾಂಗ್ ಬೀಸಿ ಬೆದರಿಸಿದ ರೌಡಿಶೀಟರ್

ಹುಡುಗ ಅಸ್ಥಾಬ್ ಹುಡುಗಿ ಮೀಷೋ ಇಬ್ಬರೂ ಪ್ರೇಮಿಗಳು

ಇಬ್ಬರೂ ಉತ್ತರ ಪ್ರದೇಶದ ಮೂಲದವರು

ಯುವತಿ ಮೀಷೋ ಹುಟ್ಟಿದ ಹಬ್ಬ ಹಿನ್ನಲೆ ಕೋರಮಂಗಲ ಬಳಿ ಪಾರ್ಟಿ ಮಾಡಿದ್ದರು

ಇವರ ಜೊತೆ ಪಾರ್ಟಿಯಲ್ಲಿದ್ದಿದ್ದಿ ರೌಡಿ ಶೀಟರ್ ಸಂತೋಷ್@ ರೋಸಿ ,ರಾಮಾಂಜಿ‌, ವಸೀಂ ಪಾಷಾ

ಇವರಲ್ಲಿ ಸಂತೋಷ್@ ರೋಸಿ ಹಾಗು ರಾಮಾಂಜಿ ಇಬ್ಬರೂ ರೌಡಿಶೀಟರ್ ಗಳು

ಬರ್ತ್ ಡೇ ಪಾರ್ಟಿಯಲ್ಲಿ ಎಣ್ಣೆ ಖಾಲಿಯಾಗಿತ್ತು

ಈ ಹಿನ್ನಲೆ ನೀಲಾ ಬಾರ್ ಗೆ ಬಂದಿದ್ದ ಆರೋಪಿಗಳು

ಈ ವೇಳೆ ಒಂದು ಕೇಸ್ ಬಿಯರ್ ಖರೀದಿ ಮಾಡಿದ್ದ ಆರೋಪಿಗಳು

ಈ ವೇಳೆ ಯುವತಿ ಮಿಷೋ ಅಡ್ಡ ನಿಂತಿದ್ದಳು

ಸ್ವಲ್ಪ ಸೈಡ್ ಗೆ ಬನ್ನಿ ಅಂದಿದಕ್ಕೆ ಶುರುವಾದ ಕಿರಿಕ್

ಯುವತಿ ತಪ್ಪಾಗಿ ಅರ್ಥಸಿಕೊಂಡು ಬಾರ್ ನೌಕರರ ಮೇಲೆ ಗರಂ

ಈ ವೇಳೆ ಬಾರ್ ನ ನೌಕರರು ಹಾಗು ಗ್ಯಾಂಗ್ ನ ನಡುವೆ ಸಣ್ಣ ಕಿರಿಕ್

ಎಣ್ಣೆ ನಶೆಯಲ್ಲಿದ್ದ ರೌಡಿಶೀಟರ್ ಸಂತೋಷ್ ಲಾಂಗ್ ತಂದು ಬಾರ್ ಸಿಬ್ಬಂಧಿಗಳ ಮೇಲೆ ದರ್ಪ

ಲಾಂಗ್ ಬೀಸಿ ಅಲ್ಲಿದ್ದ ವಸ್ತುಗಳನ್ನ ಪುಡಿ ಮಾಡಿದ ಸಂತೋಷ್

ಅಲ್ಲಿದ್ದ ಯಶ್ವಂತ್ , ಪ್ರಸನ್ನ , ಮಂಜುನಾಥ್ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್

ಆಡುಗೋಡಿ ಬಳಿ ಇರುವ ಬಾರ್ ನಲ್ಲಿ ನಡೆದ ಘಟನೆ

ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿಸೋಡಿಯಾರನ್ನು ಬಂಧಿಸಿದ ನೀವು, ಬಿಜೆಪಿ ಶಾಸಕನನ್ನು ಏಕೆ ಬಂಧಿಸಲಿಲ್ಲ?ಕೇಜ್ರಿವಾಲ್

Fri Mar 10 , 2023
ನವದೆಹಲಿ: ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಸಿಕ್ಕರೂ ಕರ್ನಾಟಕದ ಬಿಜೆಪಿ ಶಾಸಕನನ್ನು ಏಕೆ ಬಂದಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಪ್ರಧಾನಿ ಉದ್ದೇಶಿಸಿ ಕುಟುಕು ಟಿಪ್ಪಣಿಯನ್ನು ಟ್ವೀಟ್ ಮಾಡಿರುವ ದೆಹಲಿ ಸಿಎಂ, ಟಿಪ್ಪಣಿಯ ವಿಷಯ: ಲಂಚ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ ಜಾಮೀನು ಎಂದು ಬರೆದಿದ್ದಾರೆ. ಲಂಚ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಕರ್ನಾಟಕದ ಬಿಜೆಪಿ ಶಾಸಕ […]

Advertisement

Wordpress Social Share Plugin powered by Ultimatelysocial