ಅಯ್ಯಪ್ಪ ಸ್ವಾಮಿ ಭಕ್ತರ ವಾಹನ ಅಪಘಾತ
ಓರ್ವ ಬಾಲಕ ಸಾವು
ಮೂವರಿಗೆ ಗಂಭೀರ ಗಾಯ
ಕೆರಳದ ಯಡಪ್ಪಿ ಎಂಬುವಲ್ಲಿ ನಡೆದ ಘಟನೆ
ಕಳೆದ ಜ ೧ ರಂದು ಧಾರವಾಡದಿಂದ ಕೆರಳಕ್ಕೆ ಹೋಗಿದ್ದ ೮ ಜನ ಭಕ್ತರು
ವಾಪಸ್ ಬರುವಾಗ ಸಂಭವಿಸಿದ ಅಪಘಾತ
ಸುಮೀತ ಪಾಂಡೆ ಎಂಬ ೧೦ ವರ್ಷದ ಬಾಲಕ ಸ್ಥಳದಲ್ಲಿ ಸಾವು
ಇನ್ನು ಮೂವರಿಗೆ ಚಿಕಿತ್ಸೆ ಮುಂದುವರಿಕೆ
ಸಾವನ್ನಪ್ಪಿದ ಬಾಲಕ ಧಾರವಾಡ ನಗರದ ಸೈದಾಪೂರದ ನಿವಾಸಿ
ಬಾಲಕನ ಶವ ವಾಪಸ್ ತರುತ್ತಿರುವ ಕುಟುಂಬದವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada