ಅಯ್ಯಪ್ಪ ಸ್ವಾಮಿ ಭಕ್ತರ ವಾಹನ ಅಪಘಾತ!

ಅಯ್ಯಪ್ಪ ಸ್ವಾಮಿ ಭಕ್ತರ ವಾಹನ ಅಪಘಾತ

ಓರ್ವ ಬಾಲಕ ಸಾವು

ಮೂವರಿಗೆ ಗಂಭೀರ ಗಾಯ

ಕೆರಳದ ಯಡಪ್ಪಿ ಎಂಬುವಲ್ಲಿ ನಡೆದ ಘಟನೆ

ಕಳೆದ ಜ ೧ ರಂದು ಧಾರವಾಡದಿಂದ ಕೆರಳಕ್ಕೆ ಹೋಗಿದ್ದ ೮ ಜನ ಭಕ್ತರು

ವಾಪಸ್ ಬರುವಾಗ ಸಂಭವಿಸಿದ ಅಪಘಾತ

ಸುಮೀತ ಪಾಂಡೆ ಎಂಬ ೧೦ ವರ್ಷದ ಬಾಲಕ ಸ್ಥಳದಲ್ಲಿ ಸಾವು

ಇನ್ನು ಮೂವರಿಗೆ ಚಿಕಿತ್ಸೆ ಮುಂದುವರಿಕೆ

ಸಾವನ್ನಪ್ಪಿದ ಬಾಲಕ ಧಾರವಾಡ ನಗರದ ಸೈದಾಪೂರದ ನಿವಾಸಿ

ಬಾಲಕನ ಶವ ವಾಪಸ್ ತರುತ್ತಿರುವ ಕುಟುಂಬದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜ.5 ರಿಂದ ಜೆ.ಪಿ.ನಡ್ಡಾ ರಾಜ್ಯ ಪ್ರವಾಸ...

Wed Jan 4 , 2023
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜ.5 ಮತ್ತು 6ರಂದು ಕರ್ನಾಟಕ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‍ ಕುಮಾರ್ ಸುರಾನ ಅವರು ತಿಳಿಸಿದ್ದಾರೆ. ಜನವರಿ 5 ರಂದು ಮಧ್ಯಾಹ್ನ ಅವರು ತುಮಕೂರಿನಲ್ಲಿ ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ. ಸಂಜೆ ಜೆ.ಪಿ.ನಡ್ಡಾ ಅವರು ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ, ಒನಕೆ ಓಬವ್ವ […]

Advertisement

Wordpress Social Share Plugin powered by Ultimatelysocial