ಸುಬ್ರಮಣ್ಯನಗರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ದ ಆರೋಪ ವಿಚಾರಕ್ಕೆ ಟ್ವೀಸ್ಟ್..!

ಇನ್ಸ್ ಪೆಕ್ಟರ್ ಶರಣಗೌಡ ವಿರುದ್ದ ಆರೋಪ ಮಾಡಿ ದೂರಿಗೆ ಟ್ವಿಸ್ಟ್. ರಾಜಕುಮಾರ್ ಎಂಬಾತನ ವಿರುದ್ದ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್.  ಸುಬ್ರಮಣ್ಯನಗರ, ಬಂಡೆಮಠ, ಸದಾಶಿವನಗರ ಸೇರಿ 10ಕ್ಕೂ ಹೆಚ್ಚು ಕೇಸ್. ಗೋಲ್ಡ್ ಕಂಪನಿ ಹಾಗು ಮಂಜುನಾಥೇಶ್ವರ ಕೋ ಅಪರೇಟಿವ್ ಸೊಸೈಟಿ ಮಾಡಿ ವಂಚನೆ.

ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಕೇಸ್. ರಾಜಕುಮಾರ್ ವಿರುದ್ದ ಕೋರ್ಟ್ ನಿಂದ ಬಂಧನ ವಾರಂಟ್ ಜಾರಿ. ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ ರಾಜಕುಮಾರ್. ಈ ಸಂಬಂಧ ಮನೆಗೆ ತೆರಳಿ ಆರೋಪಿಯನ್ನು ಹುಡುಕಾಡಿದ್ದ ಪೊಲೀಸರು.

ಈ ಸಂಬಂಧ ಪೊಲೀಸ್ ಇನ್ಸ್ ಪೆಕ್ಟರ್ ಶರಣಗೌಡ ವಿರುದ್ದ ಆರೋಪ. ಆರೋಪಿ ಪತ್ನಿ ಮಾತಾನಾಡಿರುವ ಆಡಿಯೋ ಲಭ್ಯ.  ತಮ್ಮ ಮನೆಗೆ ಬಂದು ಯಾವುದೇ ದೌರ್ಜನ್ಯ ಎಸಗಿಲ್ಲ ಎಂದು ಮಾತಾನಾಡಿರುವ ರಾಜಕುಮಾರ್ ಪತ್ನಿ. ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಪಾಲಿಗೆ 'ಮನ್ ಕಿ ಬಾತ್' ದೇವರಂತಿರುವ ಜನರ ಪಾದದಲ್ಲಿನ ಪ್ರಸಾದದ ತಟ್ಟೆಯಂತೆ; ಪ್ರಧಾನಿ ಮೋದಿ

Sun Apr 30 , 2023
    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ತಿಂಗಳ ಕೊನೆಯ ಭಾನುವಾರ ಬೆಳಗ್ಗೆ 11 ಗಂಟೆಗೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆ ಇದಾಗಿದೆ. ‘ಮನ್ ಕಿ ಬಾತ್’ ನ ಐತಿಹಾಸಿಕ 100ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʻನನ್ನ ಪಾಲಿಗೆ ‘ಮನ್ ಕಿ ಬಾತ್’ ದೇವರಂತಿರುವ ಸಾರ್ವಜನಿಕರ […]

Advertisement

Wordpress Social Share Plugin powered by Ultimatelysocial