ಮೋಡಕಾ ಗೊಡಾವಣಗೆ ಆಕಸ್ಮಿಕ ಬೆಂಕಿ ಹತ್ತಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಹಾಗೂ ತಗಡಿನ ಮೊಡ್ಕಾ ಸಾಮಾನುಗಳು ಸುಟ್ಟು ಕರಕಲಾಗಿವೆ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ಬಾದಾಮಿ ಮುಖ್ಯ ರಸ್ತೆಯಲ್ಲಿ ದುರ್ಗಾ ಬಾರ&ರೆಸ್ಟೋರೆಂಟ ಎದುರಿಗಿನ ಮೋಡಕಾ ಗೊಡಾವಣದಲ್ಲಿ ನಡೆದ ಘಟನೆ.
ನರಸಪ್ಪ ಕಿಲಬನೂರ ಎಂಬುವವರ ಗೊಡಾವಣ ಇದಾಗಿದೆ.
ಕೆಲಸಗಾರರು ಭಾರಿ ಗಾತ್ರದ ಕೆಬ್ಬಣವನ್ನು ಗ್ಯಾಸ ವೆಲ್ಡಿಂಗನಿಂದ ಕಟಿಂಗ ಮಾಡುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಮಾಲಕರ ಸಂಸಯವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತಂಡ ಬಂದು JCB ಸಹಾಯದಿಂದ ಅಗ್ನಿ ನಂದಿಸಲು ಹರ ಸಾಹಸ ಪಟ್ಟಿದ್ದಾರೆ.
ಈ ಅವಘಡದಲ್ಲಿ ಅದ್ರಷ್ಟವಶ ಯಾವದೇ ಪ್ರಾಣಪಯ ಸಂಭವಸಿಲ್ಲಾ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada