ಉದಯಪುರದಲ್ಲಿ ಹಿಂದೂ ಟೈಲರ್ ಕನ್ನಯ್ಯಲಾಲ್ ಹತ್ಯೆ ಪ್ರಕರಣ : ಹತ್ಯೆ ಖಂಡಿಸಿ ಯರಗಟ್ಟಿ ಪಟ್ಟಣದ ಮುಸ್ಲಿಂ ಭಾಂದವರಿಂದ ರಾಜ್ಯಪಾಲರಿಗೆ ಮನವಿ

ಬೆಳಗಾವಿ : ಹೊರ ರಾಜ್ಯವಾದ ರಾಜ್ಯಸ್ತಾನದ ಉದಯಪುರದಲ್ಲಿ ಹಿಂದೂ  ಟೈಲರ್‌  ವೃತ್ತಿಯಲ್ಲಿರುವ ಕನ್ನಯ್ಯಲಾಲ್‌ ಎಂಬ ವ್ಯಕ್ತಿಯ  ಹತ್ಯೆ ಆಗಿರುವ ಹಿನ್ನಲೆ. ರಾಜ್ಯಸ್ತಾನ  ಸರಕಾರವು ಕೊಲೆ ಮಾಡಿದವರಿಗೆ ಕಠಿನ ಶಿಕ್ಷೆ ಆಗಬೇಕು ಮತ್ತು ಹತ್ಯೆಯಾದ ಟೈಲರನ ಕುಟುಂಕ್ಕೆ ಒಂದು ಕೋಟಿ ರೂಪಾಯಿ ಸಹಾಯ ಧನ  ನಿಡಬೇಕು ಮತ್ತು ಕುಟುಂದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಯರಗಟ್ಟಿ ಪಟ್ಟಣದ ಮುಸ್ಲಿಂ ಸಮಾಜ ಭಾಂದವರು ಯರಗಟ್ಟಿ   ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ   ಮನವಿ ಪತ್ರ ಸಲ್ಲಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Sat Jul 2 , 2022
ಕನ್ನಡದ ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಹುಟ್ಟು ಹಬ್ಬದ ಸಂಭ್ರಮ. ಇಂದು (ಜುಲೈ 2) ನಟ ಗಣೇಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಹುಟ್ಟು ಹಬ್ಬ ಅಂದರೆ, ಅವರ ಮನೆಯ ಮುಂದೆ ಅಭಿಮಾನಿಗಳು ಸೇರುವುದು ಸಹಜ.ಆದರೆ, ಈ ಬಾರಿ ಅದಕ್ಕೆ ಅವಕಾಶವಿಲ್ಲ. ಈ ಬಾರಿಯೂ ನಟ ಗಣೇಶ್ ಅಭಿಮಾನಿಗಳ ಜೊತೆಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಮ್ಮ ಹುಟ್ಟು ಹಬ್ಬಕ್ಕೆ ಗಣೇಶ್ ಮನೆಯಲ್ಲಿ ಇರುವುದಿಲ್ಲ. ಆ ಕಾರಣಕ್ಕೆ […]

Advertisement

Wordpress Social Share Plugin powered by Ultimatelysocial