ಬೆಳಗಾವಿ : ಹೊರ ರಾಜ್ಯವಾದ ರಾಜ್ಯಸ್ತಾನದ ಉದಯಪುರದಲ್ಲಿ ಹಿಂದೂ ಟೈಲರ್ ವೃತ್ತಿಯಲ್ಲಿರುವ ಕನ್ನಯ್ಯಲಾಲ್ ಎಂಬ ವ್ಯಕ್ತಿಯ ಹತ್ಯೆ ಆಗಿರುವ ಹಿನ್ನಲೆ. ರಾಜ್ಯಸ್ತಾನ ಸರಕಾರವು ಕೊಲೆ ಮಾಡಿದವರಿಗೆ ಕಠಿನ ಶಿಕ್ಷೆ ಆಗಬೇಕು ಮತ್ತು ಹತ್ಯೆಯಾದ ಟೈಲರನ ಕುಟುಂಕ್ಕೆ ಒಂದು ಕೋಟಿ ರೂಪಾಯಿ ಸಹಾಯ ಧನ ನಿಡಬೇಕು ಮತ್ತು ಕುಟುಂದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಯರಗಟ್ಟಿ ಪಟ್ಟಣದ ಮುಸ್ಲಿಂ ಸಮಾಜ ಭಾಂದವರು ಯರಗಟ್ಟಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada