ಬೀದರ್‌ನಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ.

 

ಕಿತ್ತೂರಲ್ಲಿ ರಾಜನಾಥ್ ಸಿಂಗ ಯಾತ್ರೆಗೆ ಚಾಲನೆ ನೀಡಿದ್ದಾರೆ. ಮೂರನೇ ರಥವನ್ನ ಅಮಿತ್ ಶಾ ಬಸವಕಲ್ಯಾಣದಿಂದ ಚಾಲನೆ ನೀಡ್ತಾರೆ. ೨೨೪ ಕ್ಷೇತ್ರದಲ್ಲಿ ತೆರಳುತ್ತೆ, ಜನಾರ್ಶಿವಾದಗಾಗಿ ಯಾತ್ರೆ ಮಾಡ್ತಿದ್ದೇವೆ. ಬೀದರ್‌ನಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ.ಲೋಕಾ ಬಲೆಗೆ ಶಾಸಕರ ಪುತ್ರ ವಿಚಾರ.ನಮ್ಮ‌ ಸರ್ಕಾರ ಬಂದಮೇಲೆ ಲೋಕಾಯುಕ್ತ ಶಕ್ತಿ ಹೆಚ್ಚಿದೆ.ಲೋಕಾಯುಕ್ತಗೆ ಆದೇಶ ಮಾಡಿದ್ದು, ಬಿಜೆಪಿ ಸರಕಾರ.ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗುತ್ತದೆ.ಪಿಎಸ್‌ಐ, ಶಿಕ್ಷಕರ ಹಗರಸ ಆದಾಗ ನಾವು‌ಕ್ರಮ ಕೈಗೊಂಡಿದ್ದೇವೆ.ಯಾರೇ ತಪ್ಪು ಮಾಡಿದ್ರು ಕಾನೂನು ಕ್ರಮಗಳನ್ನ ತೆಗೆದುಕೊಳ್ತೇವೆ.ಶಾಸಕರು ರಾಜೀನಾಮೆ ನೀಡಲಿ ಎಂದ ಡಿಕೆಶಿ ಹೇಳಿಕೆ ವಿಚಾರ.ತಿಹಾರ್ ಜೈಲಿಗೆ ಯಾಕೆ ಹೋಗಿದ್ರು, ಮೊದಲು ಡಿಕೆಶಿ ರಾಜೀನಾಮೆ ನೀಡಲಿ ಎಂದ ಕಟೀಲ.ಬೀದರ್‌ನಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೈನಲ್‌ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ;

Fri Mar 3 , 2023
ಈ ಸೋಲಿನ ಹೊರತಾಗಿಯೂ ಭಾರತ ತಂಡವು 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದರೂ, ಇಂದೋರ್ ಟೆಸ್ಟ್‌ನಲ್ಲಿ ಸೋತ ನಂತರ, ಟೀಂ ಇಂಡಿಯಾಕ್ಕೆ ಹೊಸ ಆತಂಕ ಎದುರಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial